Открыть Электронные книги
Категории
Открыть Аудиокниги
Категории
Открыть Журналы
Категории
Открыть Документы
Категории
ಸಂಪುಟ 13 ಸಂಚಿಕೆ
y ಮಾಲಕರು,yಮುದ್ಕರುyಮತುತಿy ಈ ಸಂಚಿಕೆಯಲ್ಲಿ
ಪ್ಕಾಶಕರು:
yy ಮುಹರ್ರಂ—ಅಲ್ಲಾಹನ ಪವಿತ್ರ ತಿಂಗಳು�����������������������������������������������������04
ಮುಹಮ�ದ್ ಅ� yy ಮುಹರ್ರಮ್ನ ಉಪವಾಸ������������������������������������������������������������������������13
�ಾ�ಾ ಪ���ೕಶನ್�, yy ಅಹ್ಲುಸ್ಸುನ್ನದ ಏಕಾಂಗಿತನ�����������������������������������������������������������������������14
��ಾ �ಾಂ��ಕ್�, yy ಇಹಲ�ೋಕದ ಬಗ್ಗೆ ನಿರಾಸಕ್ತಿ���������������������������������������������������������������������15
�ೂೕರ್ ನಂ. 2-184/11,
yy ಹಿತಾಕಾಂಕ್ಷೆ ಮತ್ತು ಸದ್ವಿಚಾರ ಸೇರಿದಾಗ...��������������������������������������������������19
2 �ೕ �ಾ�ಕ್, �ಾ�ಪಳ� ��ೕಸ್�,
ಮಂಗಳ�ರು - 575 030 yy ಋತುಸ್ರಾವ ಮತ್ತು ಆಶೂರಾ ಉಪವಾಸ�����������������������������������������������������22
yy ವಹ್ಯ್ ಲಭಿಸುವ ಇಮಾಮರುಗಳು��������������������������������������������������������������23
y ಸರಂಪಾದಕರು:
yy ಫಿತ್ನ—ನಮ್ಮ ನಿಲುವು ಹೇಗಿರಬೇಕು?��������������������������������������������������������26
�. ಅಬು�ಸ��ಾಂ �ಾ�ಪಳ� yy ಬಿಸಿ ಐಸ್ಕ್ರೀಂ!��������������������������������������������������������������������������������������32
Printed, published & owned by Muhammad Ali, Dawa Publications, Hira Complex, 2-184/11,
2nd Block, Katipalla Post, Mangaluru - 575 030. Editor: P. Abdussalam, Printed at: Akshara Printers,
2nd Block, Katipalla Post, Mangaluru. D. K. KARNATAKA
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಸಹಾಯಕ್ಕೆ ಅರ್ಹರು
ಅಬೂ ಹುರೈರ ಅವರಿಂದ ನಿವೇದನೆ: ಪ್ರವಾದಿ ಯವರು ಹೇಳುತ್ತಾರೆ: “ಒಂದೆರಡು ಖರ್ಜೂರ ಅಥವಾ
ಒಂದೆರಡು ಮುಷ್ಟಿ ಧಾನ್ಯ ನೀಡಿ ಕಳುಹಿಸಲ್ಪಡುವವನು ಬಡವನಲ್ಲ. ಬದಲಾಗಿ ಯಾಚಿಸದೆ ಸ್ವಾಭಿಮಾನವನ್ನು
ಕಾಪಾಡಿಕೊಳ್ಳುವವನಾಗಿದ್ದಾನೆ. (ಹೆಚ್ಚು ತಿಳಿಯಲು) ಅಲ್ಲಾಹನ ಈ ವಚನಗಳನ್ನು ನ�ೋಡಿರಿ:
﴿ﮛ ﮜ ﮝ ﮞ ﮟ ﮠ ﮡ ﮢ ﮣ
ﮤﮥﮦﮧﮨﮩﮪﮫﮬ
﴾ ﮭ ﮮ ﮯ ﮰﮱ ﯓ ﯔ ﯕ ﯖ ﯗ ﯘ ﯙ ﯚ ﯛ
“ಅಲ್ಲಾಹನ ಮಾರ್ಗದಲ್ಲಿ ಕಾರ್ಯವೆಸಗುವ ಭರದಲ್ಲಿ ತಮ್ಮ ಸ್ವಂತ ಜೀವನ�ೋಪಾಯಕ್ಕಾಗಿ ಭೂಮಿಯಲ್ಲಿ
ಶ್ರಮಪಡಲು ಸಾಧ್ಯವ ಾಗದಿರುವ ಬಡಜನರು ಮುಖ್ಯವ ಾಗಿ ಸಹಾಯಕ್ಕೆ ಅರ್ಹರು. ಅರಿವಿಲ್ಲದವನು ಅವರ
ಸ್ವಾಭಿಮಾನವನ್ನು ಕಂಡು ಅವರು ಸ್ಥಿತಿವಂತರಾಗಿದ್ದಾರೆಂದೇ ಊಹಿಸುತ್ತಾನೆ. ನೀವು ಅವರ ಮುಖಭಾವಗಳಿಂದ
ಅವರ ಆಂತರಿಕ ಸ್ಥಿತಿಯನ್ನು ತಿಳಿದುಕೊಳ್ಳಬಲ್ಲಿರಿ. ಆದರೆ ಅವರು ಜನರ ಬೆಂಬತ್ತಿ ಬೇಡುವವರಲ್ಲ. ಅವರ
ಸಹಾಯಾರ್ಥವಾಗಿ ನೀವು ಖರ್ಚು ಮಾಡುವ ಸಂಪತ್ತು ಅಲ್ಲಾಹನಿಂದ ಮರೆಯಾಗಿರದು.” (ಕುರ್ಆನ್ 2:273)”
ಅಲ್ಲಾಹನು ಎಲರಿ
್ಲ ಗೂ ಸಮಾನವಾದ ಆರ್ಥಿಕ ಪರಿಸ್ಥಿತಿಯನ್ನು ದಯಪಾಲಿಸಿಲ್ಲ. ಜನರ ಉಪಜೀವನದ
ಮಾರ್ಗವು ವಿಭಿನ್ನವಾಗಿದೆ. ತನಗೆ ಸರ್ವಶಕನ
್ತ ು ಕರುಣಿಸಿರುವ ಪ್ರಾಣ, ಆರ�ೋಗ್ಯ, ಸಂಪತ್ತು ಮುಂತಾದ ಅನುಗ್ರ-
ಹಗಳಿಗೆ ಬದಲಾಗಿ ಸೃಷ್ಟಿಕರ್ತನಿಗೆ ಕೃತಜ್ಞರಾಗುವುದು ಪ್ರತಿಯೊಬ್ಬರ ಕರ್ತವ್ಯವ ಾಗಿದೆ.
ಸೆಪ್ಟೆಂಬರ್ 03
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
“ಜನರ ಮುಂದೆ ಕೈಯೊಡ್ಡಿ ಯಾಚಿಸಿ ಒಂದೆರಡು ಮುಷ್ಟಿ ಆಹಾರ ಅಥವಾ ಒಂದೆರಡು ಖರ್ಜೂರ ಲಭಿಸಿದ
ತಕ್ಷಣ ಹಿಂತಿರುಗಿ ಹ�ೋಗುವವನು ಬಡವನಲ್ಲ.” ಅನುಚರರು ಕೇಳುತ್ತಾರೆ: “ಓ ಅಲ್ಲಾಹನ ಸಂದೇಶವಾಹಕರೇ,
ಹಾಗಾದರೆ ಬಡವರು ಯಾರು?”
ಹಲವರ ದಾನ ಧರ್ಮಗಳು ಅರ್ಹರಿಗೆ ಲಭಿಸುವುದಿಲ್ಲ. ಅದರ ನೈಜ ಹಕ್ಕುದಾರರು ಗುರುತಿಸಲ್ಪಡದೆ ನೇಪಥ್ಯದಲ್ಲಿ
ಉಳಿದುಬಿಡುತ್ತಾರೆ. ಯಾವ ಹಿಂಜರಿಕೆಯೂ ಇಲ್ಲದೆ ಬಹಿರಂಗವಾಗಿ ಯಾಚಿಸುವವರು ಮಾತ್ರ ಗಮನಿಸಲ್ಪಡು-
ತ್ತಾರೆ. ಬಡತನದ ಬೇಗೆಯಿಂದ ಬೇಯುತ್ತಿದರ
್ದ ೂ ಸ್ವಾಭಿಮಾನದಿಂದ ಬದುಕುತ್ತಿರುವ ಬಹುತೇಕ ಜನರು ಬಡವರ
ಸಂರಕ್ಷಕರು ಹಾಗೂ ಧರ್ಮನಿಷ್ಠರ ಪಟ್ಟಿಯಲ್ಲಿರುವುದಿಲ್ಲ. ಸಮುದಾಯವು ಈ ಪರಿಸ್ಥಿತಿಯನ್ನು ಅರಿತು ತಮ್ಮ
ದಾನಧರ್ಮಗಳು ಸೂಕ್ತ ವ್ಯಕ್ಗ
ತಿ ಳಿಗೆ ತಲುಪುವಂತಹ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಬೇಕು.
n
ಸಂಪುಟ 13 ಸಂಚಿಕೆ
04
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
""
َث َل َث ٌة. ِمن َْها َأ ْر َب َع ٌة ُح ُر ٌم.ــه ًرا
ಅಬೂ ಮರ್ಯಮ್ ಐಮನ್ ಅಲ್ಆಬಿದೀನೀ
َ «الســنَ ُة ا ْثنَا َع َش
ْ ــر َش َّ
ಸೆಪ್ಟೆಂಬರ್ 05
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಎಂಬ ಗ್ರಂಥದಲ್ಲಿ ಹೇಳುತ್ತಾರೆ: ಎಲ್ಲ ತಿಂಗಳುಗಳೂ ಅಲ್ಲಾಹನ ಪಾಪವೆಸಗುವುದು ಎಲ್ಲ ಕಾಲಗಳಲ್ಲೂ ಘೋರವಾಗಿದೆ.
ತಿಂಗಳುಗಳಾಗಿರುವಾಗ ಮುಹರ್ರಂ ತಿಂಗಳನ್ನು ಮಾತ್ರ ಅಲ್ಲಾಹನ ಆದರೆ ಅಲ್ಲಾಹ ು ಅವನಿಗೆ ಇಷ್ಟವಿರುವ ಕಾಲಗಳಿಗೆ ಮಹತ್ವ-
ತಿಂಗಳು ಎಂದು ಕರೆಯಲು ಕಾರಣವೇನು? ಇದಕ್ಕಿರ ುವ ವನ್ನು ನೀಡುತ್ತಾನೆ. ಅಲ್ಲಾಹ ು ಅವನ ಸೃಷ್ಟಿಗಳಲ್ಲಿ ಕೆಲವರನ್ನು
ಸಂಭಾವ್ಯ ಉತ್ತರ ಹೀಗಿದೆ: ವಿಶೇಷವಾಗಿ ಆರಿಸಿದ್ದಾನೆ. ಹಾಗೆಯೇ ಅವನ ಮಲಕ್ಗಳಲ್ಲಿ
ಕೆಲವರನ್ನು ವಿಶೇಷವಾಗಿ ಆರಿಸಿದ್ದಾನೆ. ಮಾತುಗಳಲ್ಲಿ ಅವನ
ಇದು ಅಲ್ಲಾಹ ು ಯುದ್ಧವನ್ನು ನಿಷಿದ್ಧಗೊಳಿಸಿದ ಪವಿತ್ರ ಸ್ಮರಣೆಯನ್ನು ವಿಶೇಷವಾಗಿ ಆರಿಸಿದ್ದಾನೆ. ಭೂಮಿಯಲ್ಲಿ ಮಸೀದಿ-
ತಿಂಗಳುಗಳಲ್ಲಿ ಸೇರಿದ ಕಾರಣದಿಂದ ಮತ್ತು ವರ್ಷದ ಪ್ರಥಮ ಗಳನ್ನು ವಿಶೇಷವಾಗಿ ಆರಿಸಿದ್ದಾನೆ. ತಿಂಗಳುಗಳಲ್ಲಿ ರಮದಾನ್
ತಿಂಗಳು ಇದಾಗಿರುವುದರಿಂದ ಇದಕ್ಕೆ ವಿಶೇಷವಾಗಿ ಈ ಹೆಸರನ್ನು ಮತ್ತು ನಾಲ್ಕು ಪವಿತ್ರ ತಿಂಗಳುಗಳನ್ನು ವಿಶೇಷವಾಗಿ ಆರಿಸಿದ್ದಾನೆ.
ನೀಡಲಾಗಿರಬಹುದು. ಪ್ರವಾದಿ ಯವರು ಈ ತಿಂಗಳ ಹೊರತು ದಿನಗಳಲ್ಲಿ ಶುಕ್ರವ ಾರವನ್ನು ವಿಶೇಷವಾಗಿ ಆರಿಸಿದ್ದಾನೆ. ರಾತ್ರಿಗಳಲ್ಲಿ
ಬೇರೊಂದು ತಿಂಗಳನ್ನು ಅಲ್ಲಾಹನ ತಿಂಗಳು ಎಂಬ ವಿಶೇಷಣ ಲೈಲತುಲ್ ಕದ್ರನ್ನು ವಿಶೇಷವಾಗಿ ಆರಿಸಿದ್ದಾನೆ. ಅಲ್ಲಾಹು ಮಹತ್ವ
ನೀಡಿ ಕರೆದಿಲ್ಲ.” ನೀಡಿದ ವಸ್ತುಗಳಿಗೆ ನಾವೂ ಮಹತ್ವ ನೀಡಬೇಕು. ವಿದ್ವಾಂಸರು
ಮತ್ತು ಬುದ್ಧಿವಂತರ ಪ್ರಕ ಾರ ಅಲ್ಲಾಹು ಮಹತ್ವ ನೀಡಿದ ವಸ್ತುಗಳು
ಅಲ್ಲಾಹು ಹೇಳುತ್ತಾನೆ: ಮಾತ್ರ ಮಹತ್ವಪೂರ್ಣವಾಗಿದೆ. (ತಫ್ಸೀರ್ ಇಬ್ನ್ ಕಸೀರ್, ಸೂರ
ಅತ್ತೌಬ 36ನೇ ಆಯತ್ತಿನ ವ್ಯಾಖ್ಯಾನದಲ್ಲಿ)
﴾ ﴿ﯜ ﯝ ﯞ ﯟﯠ
ಮುಹರ್ರಂ ತಿಂಗಳಲ್ಲಿ ಅತಿಹೆಚ್ಚು ಐಚ್ಛಿಕ ಉಪವಾಸಗಳನ್ನು
“ಆದ್ದರಿಂದ ನೀವು ಆ ತಿಂಗಳುಗಳಲ್ಲಿ ನಿಮ್ಮೊಂದಿಗೆ ಅನ್ಯಾಯವೆಸ- ಆಚರಿಸುವುದು:
ಗಬಾರದು.” (ಕುರ್ಆನ್ 9:36)
ُ َق َال َر ُس: َق َال،ــر َة َر ِض َي ال َّل ُه َعنْ ُه
ــول َ َع ْن َأبِي ُه َر ْي
ಈ ಆಯತ್ತನ ್ನು ವ್ಯಾಖ್ಯಾನ ಮಾಡುತ್ತಾ ಇಬ್ನ್ ಅಬ್ಬಾಸ್
ಹೇಳುತ್ತಾರೆ: َالص َيا ِم َب ْعد ُ « َأ ْف َض:ال َّل ِه َص َّلى ال َّل ُه َع َل ْي ِه َو َســ َّل َم
ِّ ــل
“ಆ ತಿಂಗಳುಗಳಲ್ಲಿ ಎಂದರೆ ವರ್ಷದ ಎಲ್ಲ ಹನ್ನೆರಡು ತಿಂಗಳುಗ- .»ــه ُر ال َّل ِه ا ْل ُم َح َّر ُم
ْ ان َش َ َر َم َض
ಳನ್ನೂ ಒಳಗೊಳ್ಳುತ್ತದೆ. ಅಂದರೆ ವರ್ಷದ ಯಾವುದೇ ತಿಂಗಳುಗ-
ಅಬೂ ಹುರೈರ ರಿಂದ ವರದಿ: ಪ್ರವ ಾದಿ ಯವರು
ಳಲ್ಲೂ ನೀವು ನಿಮ್ಮೊಂದಿಗೆ ಅನ್ಯಾಯವೆಸಗಬಾರದು. ನಂತರ ಈ
ಹೇಳಿದರು: “ರಮದಾನ್ ತಿಂಗಳ ನಂತರ ಉಪವಾಸ ಆಚರಿಸಲು
ನಾಲ್ಕು ತಿಂಗಳುಗಳಲ್ಲಿ ಅನ್ಯಾಯವೆಸಗಬಾರದೆಂದು ವಿಶೇಷವಾಗಿ
ಅತಿಶ್ರೇಷ್ಠ ತಿಂಗಳು ಅಲ್ಲಾಹನ ತಿಂಗಳಾದ ಮುಹರ್ರಂ.” (ಅಹ್ಮದ್
ಹೇಳಲಾಗಿದೆ. ಏಕೆಂದರೆ ಈ ನಾಲ್ಕು ತಿಂಗಳುಗಳು ಇತರ ತಿಂಗಳು-
2/303, ಮುಸ್ಲಿಂ 1163, ಅಬೂದಾವೂದ್ 2429 ಅತ್ತಿರ್ಮಿದಿ
ಗಳಿಗಿಂತ ಪವಿತ್ರವ ಾಗಿದೆ. ಆದ್ದರಿಂದ ಈ ತಿಂಗಳುಗಳಲ್ಲಿ ಮ ಾಡುವ
737, ಅನ್ನಸ ಾಈ 3/206-207, ಇಬ್ನ್ ಮಾಜ 1742)
ಪಾಪ ಇತರ ತಿಂಗಳಲ್ಲಿ ಮಾಡುವ ಪಾಪದಂತಲ್ಲ. ಹಾಗೆಯೇ ಈ
ತಿಂಗಳುಗಳಲ್ಲಿ ಮ ಾಡುವ ಸತ್ಕರ್ಮಗಳಿಗೆ ಅತಿಹೆಚ್ಚು ಪ್ರತಿಫಲವಿದೆ.”
ಇಮಾಂ ಅನ್ನವವೀ ಹೇಳುತ್ತಾರೆ:
ಕತಾದ ಹೇಳುತ್ತಾರೆ:
“ರಮದಾನ್ ತಿಂಗಳ ನಂತರ ಉಪವಾಸ ಆಚರಿಸಲು ಅತಿಶ್ರೇಷ್ಠ
ತಿಂಗಳು ಅಲ್ಲಾಹನ ತಿಂಗಳಾದ ಮುಹರ್ರಂ ಎಂಬ ಪ್ರವ ಾದಿ
“ಆದ್ದರಿಂದ ನೀವು ಆ ತಿಂಗಳುಗಳಲ್ಲಿ ನಿಮ್ಮೊಂದಿಗೆ ಅನ್ಯಾಯವೆ-
ಯವರ ಮಾತು ಉಪವಾಸ ಆಚರಿಸಲು ಮುಹರ್ರಂ ತಿಂಗಳು
ಸಗಬಾರದು. ಪವಿತ್ರ ತಿಂಗಳುಗಳಲ್ಲಿ ಮಾಡುವ ಪಾಪವು ಇತರ
ಅತಿಶ್ರೇಷ್ಠ ತಿಂಗಳೆಂದು ಸ್ಪಷ್ಟವ ಾಗಿ ಸೂಚಿಸುತ್ತದೆ. ಆದರೆ ಪ್ರವ ಾದಿ
ತಿಂಗಳುಗಳಲ್ಲಿ ಮಾಡುವ ಪಾಪಕ್ಕಿಂತಲೂ ಘೋರವೂ ಮಹಾ
ಯವರು ಮುಹರ್ರಂ ತಿಂಗಳನ್ನು ಬಿಟ್ಟು ಶಅ್ಬ ಾನ್
ಅತಿರೇಕವೂ ಆಗಿದೆ.”
ತಿಂಗಳಲ್ಲಿ ಅತಿಹೆಚ್ಚು ಉಪವಾಸ ಆಚರಿಸುತ್ತಿದರ
್ದ ೆಂಬ ವಿಷಯದ
ಬಗ್ಗೆ ಹೇಳುವುದಾದರೆ ಅದಕ್ಕೆ ಎರಡು ಉತ್ತರಗಳಿವೆ. ಒಂದು:
ಸಂಪುಟ 13 ಸಂಚಿಕೆ
06
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಇನ್ನಿತರ ಕಾರಣಗಳಿಂದ ಉಪವಾಸ ಆಚರಿಸಲು ಸಾಧ್ಯವ ಾಗದೆ ಆಶೂರಾ ದಿನ ಉಪವಾಸ ಆಚರಿಸುವುದನ್ನು ಕಂಡರು. ಅವರು
ಪೂರ್ತಿಯಾಗಿ ಉಪವಾಸ ಆಚರಿಸಬಾರದೆಂಬ ಅರ್ಥದಲ್ಲಿ ಈ ದಿನ. ಇದು ಅಲ್ಲಾಹ ು ಮೂಸಾ ಮತ್ತು ಅವರ ಜನರನ್ನು
ಹದೀಸನ್ನು ಪರಿಗಣಿಸಬೇಕಾಗಿದೆ. ರಕ್ಷಿಸಿ ಫಿರ್ಔನ್ ಮತ್ತು ಅವನ ಜನರನ್ನು ಮುಳುಗಿಸಿದ ದಿನ. ಇದಕ್ಕೆ
ಕೃತಜ್ಞತೆ ಸಲ್ಸ
ಲಿ ಲು ಮೂಸಾ ಈ ದಿನ ಉಪವಾಸ ಆಚರಿಸಿದರು.
ಇದು ಅಲ್ಲಾಹ ು ಮೂಸಾ ರನ್ನು ನದಿಯಲ್ಲಿ ಮುಳುಗಿ ಅಲ್ಬುಖಾರಿಯ ಇನ್ನೊಂದು ವರದಿಯಲ್ಲಿ ಹೀಗಿದೆ: “ಅವರಿಗೆ
ಹ�ೋಗದಂತೆ ರಕ್ಷಿಸಿದ ದಿನ. ಈ ಬಗ್ಗೆ ಇಬ್ನ್ ಅಬ್ಬಾಸ್ ರವರ ಗೌರವ ಸಲ್ಲಿಸಲು ನಾವು ಈ ದಿನ ಉಪವಾಸ ಆಚರಿಸುತ್ತೇವೆ.”
ಹದೀಸಿನಲ್ಲಿ ಸ್ಪಷ್ಟವ ಾಗಿ ವರದಿಯಾಗಿದೆ. ಅವರು ಹೇಳುತ್ತಾರೆ: ಆಗ ಪ್ರವ ಾದಿ ಯವರು ಹೇಳಿದರು: “ಮೂಸಾ ರಿಗೆ
ನಿಮಗಿಂತಲೂ ಹೆಚ್ಚು ಹತ್ರ
ತಿ ದವನು ನಾನು.” ಹೀಗೆ ಪ್ರವ ಾದಿ
ِ
وســى َ َف َصا َم ُه ُم.ــو َن َو َق ْو َم ُه
ْ ــر َق ف ْر َع
َّ َو َق ْو َم ُه َو َغ ಇಮಾಂ ಅನ್ನವವೀ ಹೇಳುತ್ತಾರೆ:
ِ ــة لِ ْل ُب َخ
:ار ِّي ٍ وفِــي ِرواي.ُشــكْرا َفنَحــن نَصومه
َ َ َ ُُ ُ ُ ْ ً “ನಮ್ಮ ಸಂಗಡಿಗರು ಹೇಳುತ್ತಾರೆ: ಆಶೂರಾ ಎಂದರೆ ಮುಹರ್ರಂ
« َف َأنَــا َأ َح ُّق:ــال
َ َق.يمــا َل ُه ِ ತಿಂಗಳ ಹತ್ತನೇ ದಿನ. ತಾಸೂಆ ಎಂದರೆ ಒಂಬತ್ತನೇ ದಿನ. ಇದು
ً َون َْحــ ُن ن َُصو ُمــ ُه َت ْعظ ನಮ್ಮ ಅಭಿಪ್ರಾಯ. ಹೆಚ್ಚಿನ ವಿದ್ವಾಂಸರೂ ಇದೇ ರೀತಿ ಅಭಿಪ್ರಾ-
َوفِي.ــه ِ َفصامــه و َأمر بِ ِصي ِام.»بِموســى ِمنْكُــم
َ ََ َ ُ َ َ ْ َ ُ ಯಪಟ್ಟಿದ ್ದಾರೆ. ಹದೀಸಿನ ಬಾಹ್ಯಾರ್ಥ ಮತ್ತು ಭಾಷಾ ಪ್ರಯೋಗ
ِ ــة لِ ْل ُب َخ
ٍ ِرواي ಇದನ್ನೇ ಸೂಚಿಸುತ್ತದೆ. ಭಾಷಾತಜ್ಞರು ಕೂಡ ಇದನ್ನೇ ಹೇಳಿದ್ದಾರೆ.”
ــي َص َّلى ال َّل ُهُّ ِــال النَّب
َ َف َق:ــار ِّي َأ ْي ًضا َ َ (ಅಲ್ಮಜ್ಮೂಅ್ 6/433-434)
ِ ِ ِ
َ « َأ ْنت ُْم َأ َح ُّق بِ ُم:َع َل ْيــه َو َســ َّل َم لَ ْص َحابِــه
وســى
َما َر َأ ْي ُت:ــال
َ ــي ال َّل ُه َعن ُْه َما َق ِ ٍ َع ِن اب ِن َعب
َ اس َرض َّ ْ
ಸೆಪ್ಟೆಂಬರ್ 07
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಸಂಪುಟ 13 ಸಂಚಿಕೆ
08
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಪ್ರವ ಾದಿ ಯವರು ಹೇಳಿದರು: “ಐದು ವೇಳೆಯ ನಮಾಝ್, ಹೊಂದಿದೆ. ಈ ಕರ್ಮವು ಅಳಿಸಬಹುದಾದ ಕಿರಿಯ ಪಾಪಗಳನ್ನು
ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ಸಂಧಿಸಿದರೆ ಅವುಗಳನ್ನು ಅಳಿಸುತ್ತದೆ. ಇನ್ನು ಅದು ಕಿರಿಯ
ರಮದಾನ್ನಿಂದ ಇನ್ನೊಂದು ರಮದಾನ್ ಅವುಗಳ ನಡುವಿನ ಮತ್ತು ಹಿರಿಯ ಪಾಪಗಳನ್ನು ಸಂಧಿಸದಿದ್ದರೆ (ಅಂದರೆ ಆ ವ್ಯಕ್ತಿ
ಪಾಪಗಳನ್ನು ಅಳಿಸುತ್ತದೆ. ಹಿರಿಯ ಪಾಪಗಳನ್ನು ಎಸಗದಿ- ಹಿರಿಯ ಮತ್ತು ಕಿರಿಯ ಪಾಪಗಳನ್ನು ಮಾಡದವನಾಗಿದ್ದರೆ) ಅದು
ದ್ದರೆ.” (ಮುಸ್ಲಿಂ) ಅವನ ಪುಣ್ಯಗಳನ್ನು ಹೆಚ್ಚಿಸಿ ಅವನ ಪದವಿಗಳನ್ನು ಏರಿಸುತ್ತದೆ.
ಉದಾಹರಣೆಗೆ, ಪ್ರವ ಾದಿಗಳ, ಸಾತ್ವಿಕರ, ಮಕ್ಕಳ ನಮಾಝ್,
ಈ ಅರ್ಥದಲ್ಲಿರ ುವ ಹದೀಸ್ಗಳಿಗೆ ಎರಡು ರೀತಿಯ ವ್ಯಾ- ವುದೂ, ಉಪವಾಸ ಮುಂತಾದ ಆರಾಧನೆಗಳು. ಇನ್ನು ಅವು ಕಿರಿಯ
ಖ್ಯಾನವನ್ನು ನೀಡಲಾಗಿದೆ: ಪಾಪಗಳನ್ನು ಸಂಧಿಸದೆ ಹಿರಿಯ ಪಾಪಗಳನ್ನು ಸಂಧಿಸಿದರೆ ಅವು ಆ
ಪಾಪಗಳನ್ನು ಹಗುರಗೊಳಿಸಬಹುದೆಂದು ನಾವು ಆಶಿಸುತ್ತೇವೆ.” ”
ಒಂದು: ಹಿರಿಯ ಪಾಪವನ್ನು ಮಾಡಿರಬಾರದು ಎಂಬ ಷರತ್ತಿನ (ಶರ್ಹ್ ಮುಸ್ಲಿಂ 8/54)
ಮೇರೆಗೆ ಅದು ಕಿರಿಯ ಪಾಪಗಳನ್ನು ಅಳಿಸುತ್ತದೆ. ಹಿರಿಯ
ಪಾಪಗಳನ್ನು ಮಾಡಿದ್ದರೆ ಅದು ಯಾವುದೇ ಪಾಪವನ್ನೂ –ಅದು ಮುಹರ್ರಂ ತಿಂಗಳ ಒಂಬತ್ತನೇ ಮತ್ತು ಹತ್ತನೇ
ಹಿರಿಯದ್ದಾಗಿದ್ದರೂ ಕಿರಿಯದ್ದಾಗಿದ್ದರೂ– ಅಳಿಸುವುದಿಲ್ಲ. ಉಪವಾಸಗಳನ್ನು ಜೊತೆಯಾಗಿ ಆಚರಿಸುವುದು
ಅಪೇಕ್ಷಣೀಯವಾಗಿದೆ:
ಎರಡು: ಇದು ಅತ್ಯಂತ ಸರಿಯಾದ ಮತ್ತು ಅವಲಂಬನಾರ್ಹ
ವ್ಯಾಖ್ಯಾನ: ಅದು ಸರ್ವ ಕಿರಿಯ ಪಾಪಗಳನ್ನೂ ಅಳಿಸುತ್ತದೆ. ಅಂದರೆ ಏಕೆಂದರೆ ಪ್ರವಾದಿ ಯವರು ಹತ್ತನೇ ಉಪವಾಸವನ್ನು ಆಚರಿ-
ಹಿರಿಯ ಪಾಪಗಳನ್ನು ಬಿಟ್ಟು ಉಳಿದೆಲ್ಲ ಪ ಾಪಗಳನ್ನೂ ಅಳಿಸುತ್ತದೆ. ಸಿದ್ದಾರೆ ಮತ್ತು ಒಂಬತ್ತನೇ ಉಪವಾಸವನ್ನು ಆಚರಿಸುತ್ತೇನೆಂದು
ನಿಯ್ಯತ್ ಮಾಡಿದ್ದಾರೆ.
ಅಲ್ಕಾದೀ ಇಯಾದ್ ಹೇಳುತ್ತಾರೆ:
“ಹಿರಿಯ ಪಾಪಗಳನ್ನು ಬಿಟ್ಟು ಕಿರಿಯ ಪಾಪಗಳನ್ನು ಮಾತ್ರ :ــاس َر ِض َي ال َّلــ ُه َعن ُْه َما َق َال ٍ َعــ ْن َع ْب ِد ال َّل ِه ْب ِن َع َّب
ಅಳಿಸುತ್ತದೆ ಎಂದು ಹದೀಸ್ಗಳಲ್ಲಿ ಬಂದಿರುವ ಈ ವಿಚಾರವು
« َل ِئ ْن:ــه َص َّلى ال َّلــ ُه َع َل ْي ِه َو َســ َّل َم ِ ــول ال َّل ُ َق َال َر ُس
ಅಹ್ಲುಸ್ಸುನ್ನದವರ ಮಾರ್ಗವಾಗಿದೆ. ಏಕೆಂದರೆ ಹಿರಿಯ ಪಾಪಗಳನ್ನು
ِ ُ َب ِق
ಅಳಿಸುವುದು ತೌಬಾ ಮತ್ತು ಅಲ್ಲಾಹನ ಕರುಣೆ ಮಾತ್ರ.” .»ــعَ يــت إِ َلى َقابِ ٍل َلَ ُصو َم َّن التَّاس
ಹೀಗೆ ಕೇಳಬಹುದು: ಹದೀಸ್ಗಳಲ್ಲಿರ ುವ ಈ ಪದಗಳಲ್ಲಿ ಅಬ್ದುಲ್ಲಾಹ್ ಇಬ್ನ್ ಅಬ್ಬಾಸ್ ರಿಂದ ವರದಿ: ಪ್ರವ ಾದಿ
ಬಂದಿರುವ ಪ್ರಕ ಾರ, ವುದೂ ಕಿರಿಯ ಪಾಪಗಳನ್ನು ಅಳಿಸಿದರೆ ಯವರು ಹೇಳಿದರು: “ನಾನು ಮುಂದಿನ ವರ್ಷ ಬದುಕಿದ್ದರೆ
ಮತ್ತೆ ನಮಾಝ್ ಅಳಿಸುವುದು ಯಾವುದನ್ನು? ಹಾಗೆಯೇ ಒಂಬತ್ತನೇ ದಿನ ಕೂಡ ಉಪವಾಸ ಆಚರಿಸುವೆನು.”
ನಮಾಝ್ ಕಿರಿಯ ಪಾಪಗಳನ್ನು ಅಳಿಸಿದರೆ ಜುಮುಅ ಮತ್ತು (ಅಹ್ಮದ್ 1/236, ಮುಸ್ಲಿಂ 1134, ಅಬೂದಾವೂದ್ 2445,
ರಮದಾನ್ ಅಳಿಸುವುದು ಯಾವುದನ್ನು? ಅದೇ ರೀತಿ ಅರಫ ಇಬ್ನ್ ಮಾಜ 1736)
ಉಪವಾಸ ಎರಡು ವರ್ಷದ ಪಾಪಗಳನ್ನು ಮತ್ತು ಆಶೂರಾ ಒಂದು
ವರ್ಷದ ಪಾಪವನ್ನು ಅಳಿಸುತದ
್ತ ೆಂದು ಹೇಳಲಾಗಿದೆ. ಹಾಗೆಯೇ ಇಮಾಂ ಅನ್ನವವೀ ಹೇಳುತ್ತಾರೆ:
ಸೆಪ್ಟೆಂಬರ್ 09
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಎರಡು: ಆಶೂರಾ ದಿನದೊಂದಿಗೆ ಇನ್ನೊಂದು ದಿನವನ್ನು ಬೇರೊಂದು ದಿನವನ್ನು ಸೇರಿಸಿ ಉಪವಾಸ ಆಚರಿಸುವುದಕ್ಕೆ
ಜ�ೋಡಿಸುವುದು. ಏಕೆಂದರೆ ಶುಕ್ರವಾರ ಮಾತ್ರ ಉಪವಾಸ ಆಚರಿ- ಅಥವಾ ರೂಢಿಯಾಗಿ ಆಚರಿಸುವ –ಅಂದರೆ ದಿನ ಬಿಟ್ಟು ದಿನ
ಸುವುದನ್ನು ಪ್ರವ ಾದಿ ಯವರು ವಿರ�ೋಧಿಸಿದ್ದಾರೆ. (ಆದರೆ ಆ ಆಚರಿಸುವ ಉಪವಾಸ, ಹರಕೆಯ ಉಪವಾಸ, ಬಿಟ್ಟು ಹ�ೋದ
ದಿನವನ್ನು ಗುರುವಾರದೊಂದಿಗೆ ಜ�ೋಡಿಸಿ ಉಪವಾಸ ಆಚರಿಸು- ಉಪವಾಸ ಅಥವಾ ಆಶೂರಾ, ಅರಫ ಮುಂತಾದ ಉಪವಾಸಗ-
ವುದಕ್ಕೆ ವಿರ�ೋಧವಿಲ್ಲ.) ಳನ್ನು ಈ ದಿನಗಳಲ್ಲಿ ಆಚರಿಸುವುದಕ್ಕೆ ವಿರ�ೋಧವಿಲ್ಲ. (ತುಹ್ಫತುಲ್
ಮುಹ್ತಾಜ್, ಮುಶ್ಕಿಲುಲ್ ಆಸಾರ್, ಕಶ್ಶಾಫುಲ್ ಕನಾಅ್)
ಮೂರು: ಚಂದ್ರದರ್ಶನದಲ್ಲಿ ತಪ್ಪಾಗಬಹುದೆಂದು ಸೂಕ್ಷ್ಮತೆ-
ಗಾಗಿ ಉಪವಾಸ ಆಚರಿಸುವುದು. ಅಂದರೆ ಚಂದ್ರದರ್ಶನದಲ್ಲಿ ಇಮಾಂ ಅಲ್ಬುಹೂತೀ ಹೇಳುತ್ತಾರೆ:
ತಪ್ಪಾಗಿ ಹತ್ತನೇ ದಿನ ಒಂಬತ್ತನೇ ದಿನವಾಗುವ ಸಾಧ್ಯತೆಯಿದೆ.”
(ಅಲ್ಮಜ್ಮೂಅ್ 6/433-434) “ಉದ್ದೇಶಪೂರ್ವಕವಾಗಿ ಶನಿವಾರ ಮ ಾತ್ರ ಉಪವಾಸ
ಆಚರಿಸುವುದು ಕರಾಹತ್ ಆಗಿದೆ. ಏಕೆಂದರೆ ಅಬ್ದುಲ ್ಲಾಹ್ ಇಬ್ನ್
ನನ್ನ ಅಭಿಪ್ರಾಯ ಪ್ರಕ ಾರ ಇವುಗಳಲ್ಲಿ ಅತಿ ಪ್ರಬಲವಾದ ಕಾರಣ ಬಿಶ್ರ್ ತಮ್ಮ ಸ�ೋದರಿಯಿಂದ ವರದಿ ಮಾಡಿದ ಹದೀಸಿನಲ್ಲಿ ಹೀಗಿದೆ:”
ಯಹೂದಿಗಳಿಗೆ ವಿರುದ್ಧವ ಾಗುವುದು. ಶೈಖುಲ್ ಇಸ್ಲಾಮ್ ಇಬ್ನ್
ತೈಮಿಯ್ಯ ಹೇಳುತ್ತಾರೆ: “ಯಹೂದಿಗಳೊಂದಿಗೆ ಹ�ೋಲಿ-
»يما ا ْفت ُِر َض َع َل ْيك ُْمِ ِ
ಕೆಯಾಗುವುದನ್ನು ಪ್ರವ ಾದಿ ಯವರು ಅನೇಕ ಹದೀಸ್ಗ- َ الس ْبت َّإل ف َ
َّ «ل ت َُصو ُموا َي ْو َم
ಳಲ್ಲಿ ವಿರ�ೋಧಿಸಿದ್ದಾರೆ. ಉದಾಹರಣೆಗೆ, ಆಶೂರಾ ದಿನದ “ಕಡ್ಡಾಯವಾಗಿರುವ ಉಪವಾಸಗಳನ್ನು ಹೊರತು ಇನ್ನಾವುದನ್ನೂ
ಉಪವಾಸದ ಬಗ್ಗೆ ಅವರು ಹೇಳುತ್ತಾರೆ: ಮುಂದಿನ ವರ್ಷ ನಾನು ನೀವು ಶನಿವಾರ ಮಾತ್ರ ಆಚರಿಸಬಾರದು.” (ಅಹ್ಮದ್ ಉತ್ತಮ
ಬದುಕಿದ್ದರೆ ಒಂಬತ್ತನೇ ದಿನ ಕೂಡ ಉಪವಾಸ ಆಚರಿಸುತ್ತೇನೆ.” ಸನದಿನ ಮೂಲಕ ಇದನ್ನು ಉದ್ಧರಿಸಿದ್ದಾರೆ. ಇದನ್ನು ಅಲ್ಹಾಕಿಮ್
(ಅಲ್ಫತಾವಲ್ ಕುಬ್ರಾ) ಕೂಡ ಉದ್ಧರಿಸಿದ್ದಾರೆ. ನಂತರ ಅವರು ಇದು ಅಲ್ಬುಖಾರಿಯ
ಷರತ್ತಿನ ಪ್ರಕ ಾರ ಸಹೀಹ್ ಎಂದಿದ್ದಾರೆ.)
ಆಶೂರಾ ದಿನ ಮಾತ್ರ ಉಪವಾಸ ಆಚರಿಸುವುದು:
ಏಕೆಂದರೆ ಶನಿವಾರ ಯಹೂದಿಗಳು ಗೌರವಿಸುವ ದಿನ. ಆದ್ದರಿಂದ
ಶೈಖುಲ್ ಇಸ್ಲಾಮ್ ಇಬ್ನ್ ತೈಮಿಯ್ಯ ಹೇಳುತ್ತಾರೆ:
ಆ ದಿನ ಮಾತ್ರ ಉಪವಾಸ ಆಚರಿಸುವುದು ಅವರ ಆಚರಣೆಗೆ
ಹ�ೋಲಿಕೆಯಾಗುವುದಾಗಿದೆ. ಆದರೆ ರೂಢಿಯಾಗಿ ಆಚರಿಸುವ
“ಆಶೂರಾ ದಿನದ ಉಪವಾಸ ಒಂದು ವರ್ಷದ ಪಾಪಗಳನ್ನು
ಅರಫ, ಆಶೂರಾ ಮುಂತಾದ ಉಪವಾಸಗಳು ಆ ದಿನದಲ್ಲಿ ಬಂದರೆ
ಅಳಿಸುತ್ತದೆ. ಆಶೂರಾ ದಿನ ಮಾತ್ರ ಉಪವಾಸ ಆಚರಿಸುವುದು
ಅದು ಕರಾಹತ್ ಆಗುವುದಿಲ್ಲ. (ಕಶ್ಶಾಫುಲ್ ಕನಾಅ್)
ಕರಾಹತ್ ಆಗುವುದಿಲ್ಲ.” (ಅಲ್ಫತಾವಲ್ ಕುಬ್ರಾ)
ಶುಕ್ರವ ಾರ ಮಾತ್ರ ಉಪವಾಸ ಆಚರಿಸುವುದಕ್ಕೆ ವಿರ�ೋಧವಿದೆ. َوإِ َّن ِص َيا َم َي ْو ِم،ــورا َء ُي َك ِّف ُر َســنَ ًة
َ اش ْ «إِ َّن َص
ُ ــو َم َع
ಕಡ್ಡಾಯ ಉಪವಾಸವಲ್ಲದೆ ಬೇರೆ ಉಪವಾಸಗಳನ್ನು ಶನಿವಾರ
ಆಚರಿಸುವುದಕ್ಕೆ ವಿರ�ೋಧವಿದೆ. ಆದರೆ ಆ ದಿನಗಳೊಂದಿಗೆ .»َع َر َف َة ُي َك ِّف ُر َســنَ َت ْي ِن
ಸಂಪುಟ 13 ಸಂಚಿಕೆ
10
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
“ಆಶೂರಾ ಉಪವಾಸ ಒಂದು ವರ್ಷದ ಪಾಪಗಳನ್ನು ಅಳಿಸುತ್ತದೆ. ಉಪವಾಸ ಮುಂತಾದ ಕಡ್ಡಾಯ ಉಪವಾಸ ಬಾಕಿಯಿರುವವರು
ಅರಫ ಉಪವಾಸ ಎರಡು ವರ್ಷಗಳ ಪಾಪಗಳನ್ನು ಅಳಿಸುತ್ತದೆ.” ಐಚ್ಛಿಕ ಉಪವಾಸ ಆಚರಿಸುವುದು ಕರಾಹತ್ ಆಗಿದೆ.”
ಇದರ ಬಾಹ್ಯಾರ್ಥ ಪ್ರಕ ಾರ ಅರಫ ಉಪವಾಸವು ಆಶೂರಾ ಕಡ್ಡಾಯ ಉಪವಾಸವನ್ನು ಸಂದಾಯ ಮಾಡುವುದಕ್ಕೆ ಮೊದಲು
ಉಪವಾಸಕ್ಕಿಂತಲೂ ಶ್ರೇಷ್ಠವ ಾಗಿದೆ. ಇದಕ್ಕಿರ ುವ ಕಾರಣವನ್ನು ಆಚರಿಸುವ ಈ ಐಚ್ಛಿಕ ಉಪವಾಸವು ಆಶೂರಾ, ತಾಸೂಆ
ಹೀಗೆ ವಿವರಿಸಲಾಗಿದೆ. ಆಶೂರಾ ಉಪವಾಸವು ಮೂಸಾ ರಿಗೆ ಮುಂತಾದ ಪ್ರಬಲ ಉಪವಾಸವಾಗಿದ್ದರ ೂ ಅಲ್ಲದಿದ್ದರ ೂ
ಸಂಬಂಧಿಸಿದ್ದಾಗಿದೆ. ಆದರೆ ಅರಫ ಉಪವಾಸವು ಮುಹಮ್ಮದ್ ಅದರಲ್ಲೇನೂ ವ್ಯತ್ಯಾಸವಿಲ್ಲ.
ರಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಅರಫ ಉಪವಾಸವು
ಶ್ರೇಷ್ಠವ ಾಗಿದೆ.” (ಫತ್ಹುಲ್ ಬಾರಿ 4/315) ಆದರೆ ಹಂಬಲಿಗಳ ಪ್ರಕ ಾರ ರಮದಾನ್ ತಿಂಗಳ ಉಪವಾಸ
ಬಾಕಿಯಿರುವವರು ಐಚ್ಛಿಕ ಉಪವಾಸ ಆಚರಿಸುವುದು ನಿಷಿ-
ಇಮಾಂ ಇಬ್ನುಲ್ ಕಯ್ಯಿಂ ಹೇಳುತ್ತಾರೆ: ದ್ಧವ ಾಗಿದೆ. ಕಡ್ಡಾಯ ಉಪವಾಸವನ್ನು ಸಂದಾಯ ಮಾಡಲು
ಬೇಕಾದಷ್ಟು ಸಮಯವಿದ್ದರ ೂ ಸಹ ಅದನ್ನು ಸಂದಾಯ
“ಆಶೂರಾ ಉಪವಾಸ ಒಂದು ವರ್ಷದ ಪಾಪಗಳನ್ನು ಮತ್ತು ಅರಫ ಮಾಡುವುದಕ್ಕೆ ಮೊದಲು ನಿರ್ವಹಿಸುವ ಐಚ್ಛಿಕ ಉಪವಾಸಗಳು
ಉಪವಾಸ ಎರಡು ವರ್ಷದ ಪಾಪಗಳನ್ನು ಅಳಿಸಲು ಕಾರಣವೇನು ಸಿಂಧುವಲ್ಲ. ಆದ್ದರಿಂದ ಅವರ ಪ್ರಕ ಾರ ಕಡ್ಡಾಯ ಉಪವಾಸಗಳ-
ಎಂದು ಕೇಳಿದರೆ ಅದಕ್ಕೆ ಎರಡು ಕಾರಣಗಳಿವೆ. ನ್ನು ಮೊದಲು ಸಂದಾಯ ಮಾಡಿ ನಂತರ ಐಚ್ಛಿಕ ಉಪವಾಸಗಳನ್ನು
ಆಚರಿಸಬೇಕು. (ಅಲ್ಮೌಸೂಅತುಲ್ ಫಿಕ್ಹಿಯ್ಯ)
ಒಂದು: ಅರಫ ಉಪವಾಸವು ಪವಿತ್ರ ತಿಂಗಳಲ್ಲಿ ಬರುತ್ತದೆ. ಅದರ
ಹಿಂದಿನ ತಿಂಗಳು ಕೂಡ ಪವಿತ್ರ ಮತ್ತು ಮುಂದಿನ ತಿಂಗಳು ಕೂಡ ಆದುದರಿಂದ ಅರಫ, ಆಶೂರಾ ಮುಂತಾದ ಉಪವಾಸ-
ಪವಿತ್ರ. ಆದರೆ ಆಶೂರಾ ಉಪವಾಸ ಹಾಗಲ್ಲ. ಗಳನ್ನು ಯಾವುದೇ ತೊಂದರೆಯಿಲ್ಲದೆ ಆಚರಿಸುವುದಕ್ಕಾಗಿ
ಬಿಟ್ಟುಹ�ೋದ ರಮದಾನ್ ತಿಂಗಳ ಕಡ್ಡಾಯ ಉಪವಾಸಗಳನ್ನು
ಎರಡು: ಅರಫ ಉಪವಾಸವು ನಮ್ಮ ಶರೀಅತ್ತಿನ ವಿಶೇಷತೆ- ಆದಷ್ಟು ಬೇಗ ಸಂದಾಯ ಮಾಡುವುದು ಒಳ್ಳೆಯದು. ಇನ್ನು
ಯಾಗಿದೆ. ಆದರೆ ಆಶೂರಾ ಹಾಗಲ್ಲ. ಆದ್ದರಿಂದ ಪ್ರವ ಾದಿ ಅರಫ, ಆಶೂರಾ ಮುಂತಾದ ಐಚ್ಛಿಕ ಉಪವಾಸಗಳೊಂದಿಗೆ
ಯವರ ಬರಕತ್ತಿನಿಂದ ಅದಕ್ಕೆ ಇಮ್ಮಡಿ ಪ್ರತಿಫಲ ನೀಡಲಾಗಿದೆ.” ಬಿಟ್ಟುಹ�ೋದ ಕಡ್ಡಾಯ ಉಪವಾಸವನ್ನೂ ರಾತ್ರಿಯೇ ನಿಯ್ಯತ್
(ಬದಾಇಉಲ್ ಫವಾಇದ್ 2/4/293) ಮಾಡಿದರೆ ಅದು ಸಾಕಾಗಬಹುದು. ಅಲ್ಲಾಹ ು ಅತಿದೊಡ್ಡ
ಔದಾರ್ಯವಂತನಾಗಿದ್ದಾನೆ.
ರಮದಾನ್ ತಿಂಗಳ ಉಪವಾಸ ಬಾಕಿಯಿರುವವರು ಆಶೂರಾ
ಉಪವಾಸ ಆಚರಿಸುವುದು: ಉಪವಾಸದ ಪುಣ್ಯವನ್ನು ಕಂಡು ವಂಚಿತರಾಗಬೇಡಿ:
ರಮದಾನ್ ತಿಂಗಳ ಉಪವಾಸ ಬಾಕಿಯಿರುವವರು ಐಚ್ಛಿಕ ಕೆಲವು ಜನರು ಅರಫ, ಆಶೂರಾ ಮುಂತಾದ ಉಪವಾಸಗಳ
ಉಪವಾಸ ಆಚರಿಸುವುದರ ಬಗ್ಗೆ ಫುಕಹಾಗಳಿಗೆ ಭಿನ್ನಾಭಿಪ್ರಾ- ಮೇಲೆ ಅವಲಂಬಿತರಾಗಿ ಹೀಗೆ ಹೇಳುತ್ತಾರೆ: “ಆಶೂರಾ ಉಪವಾಸ
ಯವಿದೆ. ಹನಫಿಗಳ ಅಭಿಪ್ರಾಯ ಪ್ರಕ ಾರ ರಮದಾನ್ ತಿಂಗಳ ಒಂದು ವರ್ಷದ ಪಾಪಗಳನ್ನು ಅಳಿಸುತ್ತದೆ. ಅರಫ ಉಪವಾಸ
ಉಪವಾಸ ಬಾಕಿಯಿರುವವರು ಐಚ್ಛಿಕ ಉಪವಾಸ ಆಚರಿಸಬ- ಇನ್ನೊಂದು ವರ್ಷದ ಪಾಪಗಳನ್ನೂ ಅಳಿಸುತ್ತದೆ.”
ಹುದು. ಅದು ಕರಾಹತ್ ಕೂಡ ಅಲ್ಲ. ಏಕೆಂದರೆ ಬಿಟ್ಟುಹ�ೋದ
ಕಡ್ಡಾಯ ಉಪವಾಸವನ್ನು ತಕ್ಷಣ ಸಂದಾಯ ಮಾಡಬೇಕೆಂದಿಲ್ಲ. ಇಮಾಂ ಇಬ್ನುಲ್ ಕಯ್ಯಿಂ ಹೇಳುತ್ತಾರೆ:
ಶಾಫಿಈಗಳ ಮತ್ತು ಮಾಲಿಕೀಗಳ ಅಭಿಪ್ರಾಯ ಪ್ರಕ ಾರ ರಮದಾನ್ “ರಮದಾನ್ ತಿಂಗಳ ಉಪವಾಸ, ಐದು ವೇಳೆಯ ಕಡ್ಡಾಯ
ತಿಂಗಳ ಉಪವಾಸ ಬಾಕಿಯಿರುವವರು ಐಚ್ಛಿಕ ಉಪವಾಸ ಆಚರಿಸ- ನಮಾಝ್ಗಳು ಅರಫ ಮತ್ತು ಆಶೂರಾ ಉಪವಾಸಗಳಿಗಿಂತಲೂ
ಬಹುದು. ಆದರೆ ಅದು ಕರಾಹತ್ ಆಗಿದೆ. ಅದ್ದುಸೂಕಿ ಹೇಳುತ್ತಾರೆ: ಹೆಚ್ಚು ಪುಣ್ಯವನ್ನು ಹೊಂದಿದೆಯೆಂದು ಈ ಬಡಪಾಯಿಗಳು
“ಹರಕೆಯ ಉಪವಾಸ, ಬಿಟ್ಟುಹ�ೋದ ಉಪವಾಸ, ಪ್ರಾಯಶ್ಚಿತ್ತದ ಅರಿತಿಲ್ಲ. ರಮದಾನ್ ತಿಂಗಳ ಉಪವಾಸ ಮತ್ತು ಕಡ್ಡಾಯ
ಸೆಪ್ಟೆಂಬರ್ 11
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ನಮಾಝ್ಗಳು ಅವುಗಳ ನಡುವಿನ ಪಾಪಗಳನ್ನು ಅಳಿಸುತ್ತದೆ. ಒಬ್ಬ ವಿಶ್ವಾಸಿಯ ಹೃದಯವು ಸ್ವರ್ಗವನ್ನು ಪ್ರವೇಶಿಸುವ ತನಕ
ಹಿರಿಯ ಪಾಪಗಳನ್ನು ಮಾಡದಿದ್ದರೆ. ಒಂದು ರಮದಾನಿನಿಂದ ಶಾಂತವಾಗುವುದಿಲ,್ಲ ಸಮಾಧಾನದಿಂದಿರುವುದಿಲ್ಲ. ಆದ್ದರಿಂದ
ಇನ್ನೊಂದು ರಮದಾನ್, ಒಂದು ಜುಮುಅದಿಂದ ಇನ್ನೊಂದು ನಾವು ಭೂಮ್ಯಾಕಾಶಗಳಷ್ಟು ವಿಶಾಲವಾಗಿರುವ ಆ ಸ್ವರ್ಗಲ�ೋಕ-
ಜುಮುಅ ಅವುಗಳ ನಡುವಿನ ಪಾಪಗಳನ್ನು ಅಳಿಸುವುದು ಹಿರಿಯ ಕ್ಕಾಗಿ ಧಾವಿಸ�ೋಣ. ದೌರ್ಭಾಗ್ಯವಂತರಲ್ಲದೆ ಇನ್ನಾರೂ ಪ್ರವೇಶಿಸದ
ಪಾಪಗಳನ್ನು ವರ್ಜಿಸಿದರೆ ಮಾತ್ರ. ಆ ನರಕಾಗ್ನಿಯ ಬಗ್ಗೆ ನಾವು ಜಾಗೃತರಾಗಿರ�ೋಣ. ಪ್ರವ ಾದಿ
ಯವರ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳೋಣ.
ತಾನು ಮಾಡಿದ ಪಾಪಗಳಿಗಿಂತಲೂ ತಾನು ಮಾಡಿದ ಸತ್ಕರ್ಮ-
ಸಂಪುಟ 13 ಸಂಚಿಕೆ
12
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಸೆಪ್ಟೆಂಬರ್ 13
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಮುಹರ್ರಮ್ನ ಉಪವಾಸ
ಮುಸ್ಲಿಮರಲ್ಲಿ ಕೆಲವರು ಮುಹರ್ರಂನ ಮೊದಲ ಹತ್ತು ದಿನಗಳನ್ನು ಅಪಶಕುನದ ದಿನಗಳೆಂದು ಭಾವಿಸುತ್ತಾರೆ. ಜೀವನದ
ನಿರ್ಣಾಯಕ ಸಂಗತಿಗಳಿಗೆ ಈ ದಿನಗಳಲ್ಲಿ ಕೈಹಾಕಬಾರದೆಂದು ನಂಬುತ್ತಾರೆ. ಇದು ಆಧಾರರಹಿತ ಅಂಧವಿಶ್ವಾಸವಾಗಿದೆ.
ಕರ್ಬಲಾದ ಘಟನೆಗೆ ಸಂಬಂಧಪಟ್ಟಂತೆ ಶಿಯಾ ವಿಭಾಗದವರು ಸಮಾಜದಲ್ಲಿ ಪ್ರಚುರಪಡಿಸಿದ ತಪ್ಪಾದ ಒಂದು
ವಿಶ್ವಾಸವನ್ನು ಮುಸ್ಲಿಮ್ ಬಹುಸಂಖ್ಯಾತರು ಕೂಡಾ ಅರಿಯದೆ ಅಳವಡಿಸಿಕೊಂಡರು.
ಕಅ್ದ, ದುಲ್ ಹಿಜ್ಜ. ಮುಹರ್ರಂ ತಿಂಗಳ ಹತ್ತನೇ ದಿನ ಕೇಳಿದಾಗ ಅವರು ಹೇಳಿದರು: ಈ ದಿನ ಅಲ್ಲಾಹನು ಪ್ರವ ಾದಿ
ಆಶುರಾಅ್ ಎಂದು ಕರೆಯಲ್ಪಡುತ್ತದೆ. ಆ ದಿನ ಜಾಹಿಲಿಯ್ಯ ಕಾಲದ ಮೂಸಾ ಮತ್ತು ಅವರ ಜೊತೆಗಾರರನ್ನು ರಕ್ಷಿಸಿ, ಫಿರ್ಔನ್
ಕುರೈಶಿಗಳು ಉಪವಾಸ ಆಚರಿಸುತ್ತಿದರ
್ದ ು. ಪ್ರವ ಾದಿ ಯವರು ಮತ್ತು ಅವನ ಸಂಗಡಿಗರನ್ನು ನಾಶಪಡಿಸಿದ. ಮೂಸಾ ರು
ಅದನ್ನು ಮುಸ್ಲಿಮರಲ್ಲಿಯ ೂ ರೂಢಿಗೆ ತಂದರು. ಆದರಣೀಯ ಕೃತಜ್ಞತೆಯ ಸೂಚಕವಾಗಿ ಈ ದಿನ ಉಪವಾಸ ಆಚರಿಸುತ್ತಿದ್ದುದ-
ತಿಂಗಳುಗಳನ್ನು ಕೂಡಾ ಅವರು ಗೌರವಿಸುತ್ತಿದರ
್ದ ು. ಆಶುರಾಅ್ ರಿಂದ ನಾವು ಕೂಡಾ ಆಚರಿಸುತ್ತಿದ್ದೇವೆ ಎಂದರು. ಆಗ ಪ್ರವ ಾದಿ
ಉಪವಾಸದ ಕುರಿತು ಪ್ರವ ಾದಿ ಹೇಳುತ್ತಾರೆ: ಹೇಳುತ್ತಾರೆ: ಮೂಸಾ ರು ನಿಮಗಿಂತ ನಮಗೆ ಹತ್ತಿರದ-
ವರೆಂದು ಹೇಳಿ ಉಪವಾಸ ಆಚರಿಸಿದರಲ್ಲದೆ ತಮ್ಮ ಅನುಚರರಿಗೂ
“ರಮದಾನ್ ಕಳೆದರೆ ಅತ್ಯಂತ ಶ್ರೇಷ್ಠವ ಾದ ಉಪವಾಸ ಅಲ್ಲಾಹನ ಅದನ್ನು ಆದೇಶಿಸಿದರು.” (ಮುಸ್ಲಿಮ್ 1911)
ತಿಂಗಳಾದ ಮುಹರ್ರಂ (ಆಶುರಾಅ್) ಆಗಿದೆ.”
ಅರೇಬಿಯಾದ ಜನತೆ ಇಬ್ರಾಹೀಮ್ ರ ಮಾರ್ಗ ಎಂಬ
ಇಸ್ಲಾಮಿನ ಮೂಲಭೂತ ಕರ್ಮಗಳಲ್ಲೊಂದಾದ ರಮದಾನ್ ನೆಲೆಯಲ್ಲಿಯೂ, ಯಹೂದ್ಯರು ಮೂಸಾ ರ ಮಾರ್ಗ ಎಂಬ
ವೃತವು ಹಿಜಿರಾ ಎರಡನೇ ವರ್ಷದಲ್ಲಿ ಕಡ್ಡಾಯಗೊಳಿಸಲ್ಪಟ್ಟಿತು. ನೆಲೆಯಲ್ಲಿಯೂ ಅನುಷ್ಟಿಸುತ್ತಿದ್ದ ಕೆಲವು ಆಚಾರಗಳನ್ನು ಇಸ್ಲಾಮ್
ಅದಕ್ಕಿಂತ ಮೊದಲಿನ ಹದಿನೈದು ವರ್ಷಗಳ ಕಾಲ ಪ್ರವ ಾದಿ ಅಂಗೀಕರಿಸಿ, ಅವುಗಳಲ್ಲಿದ್ದ ಹುಳುಕನ್ನು ನಿರಾಕರಿಸಿತು. ಯಹೂದ್ಯ
ಮತ್ತು ಅವರ ಅನುಚರರು ಆಶುರಾಅ್ ಉಪವಾಸವನ್ನು ಕಡ್ಡಾಯ ಆಚಾರಗಳನ್ನು ಅದೇ ರೂಪದಲ್ಲಿ ಅಳವಡಿಸಿಕೊಳ್ಳಲ ಾಗದೆಂದು
ಕರ್ಮದಂತೆ ಆಚರಿಸುತ್ತಿದರ
್ದ ು. ಪ್ರವ ಾದಿ ಯವರು ಮದೀನಕ್ಕೆ ಪ್ರವ ಾದಿ ಯವರು ಕಲಿಸಿದ್ದಾರೆ. ಯಹೂದ್ಯರು ಈ ದಿನವನ್ನು
ತಲುಪಿದರು. ಅಲ್ಲಿದ್ದ ಯಹೂದ್ಯರು ಮಕ್ಕಾದ ಮುಶ್ರಿಕರಂತೆಯೇ ಈ ಹಬ್ಬವ ಾಗಿ ಆಚರಿಸುತ್ತಿದರ
್ದ ು. ಆದರೆ ಪ್ರವ ಾದಿ ರವರು ನೀವು
ಉಪವಾಸ ಆಚರಿಸುತ್ತಿದರ
್ದ ು. ಅದಕ್ಕೆ ಅವರಿಗೊಂದು ಹಿನ್ನೆಲೆಯಿತ್ತು. ಉಪವಾಸವನ್ನಷ್ಟೇ ಆಚರಿಸಿರಿ ಎಂದಿರುವರು. ಯಹೂದಿ ಮತ್ತು
22 ನೇ ಪುಟಕ್ಕೆ
ಸಂಪುಟ 13 ಸಂಚಿಕೆ
14
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಅಹ್ಲುಸ್ಸುನ್ನದ ಏಕಾಂಗಿತನ
ಅಹ್ಲುಸ್ಸುನ್ನದ ಏಕಾಂಗಿತನ ಅದೆಷ್ಟು ತೀಕ್ಷ್ಣ ! ಅವರು ಎಲ್ಲಾ ಮಾರ್ಗಗಳನ್ನು ಬಳಸಿಕೊಂಡು ಅಹ್ಲುಸ್ಸುನ್ನದ ವಿರುದ್ಧ
ಹ�ೋಗುತ್ತಾರೆ. ಅವರು ಶ್ರಾವ್ಯ, ದೃಶ್ಯ ಮತ್ತು ವಾಚ್ಯ ಮಾಧ್ಯಮಗಳಲ್ಲಿ ನಮ್ಮ ವಿರುದ್ಧ ಬಾಣ ಬಿಡುತ್ತಾರೆ. ಕುರ್ಆನ್
ಮತ್ತು ಸುನ್ನತ್ತನ್ನು ಬಿಗಿಯಾಗಿ ಹಿಡಿದುಕೊಳ್ಳುವ ಈ ಏಕಪಥದವರ ವಿರುದ್ಧ ಒಡಹುಟ್ಟಿದವರು ಮತ್ತು ಸಂಬಂಧಿಕರು
ಕೂಡಾ ಸಮರದಲ್ಲಿ ಏರ್ಪಡುತ್ತಾರೆ.
"" ಶೈಖ್ ನಾಸಿರುದ್ದೀನ್ ಅಲ್ ಅಲ್ಬಾನಿ ಬಾಣ ಬಿಡುತ್ತಾರೆ. ಕುರ್ಆನ್ ಮತ್ತು ಸುನ್ನತನ
್ತ ್ನು ಬಿಗಿಯಾಗಿ ಹಿಡಿ-
ದುಕೊಳ್ಳುವ ಈ ಏಕಪಥದವರ ವಿರುದ್ಧ ಒಡಹುಟ್ಟಿದವರು ಮತ್ತು
ನೀ
ನು ತೌಹೀದಿನ ಕ ುರಿತ ು ಮ ಾತನ ಾಡಿದರೆ ಸಂಬಂಧಿಕರು ಕೂಡಾ ಸಮರದಲ್ಲಿ ಏರ್ಪಡುತ್ತಾರೆ.
ಬಹುದೇವವಿಶ್ವಾಸಿಗಳು ನಿನಗೆ ಕಲ್ಲೆಸೆಯುತ್ತಾರೆ. ಸುನ್ನತ್ನ
ತಿ
ಕುರಿತು ಮಾತನಾಡಿದರೆ ನವೀನಾಚಾರಗಳನ್ನು ಸೃಷ್ಟಿಸುವವರು ನಿನ್ನ ರೂಕ್ಷವಾದ ಸೈದ್ಧಾಂತಿಕ ಯುದ್ಧ ನಮ್ಮನ್ನು ಗುರಿಯಾಗಿಟ್ಟುಕೊಂ-
ವಿರುದ್ಧ ಖಡ್ಗವೆತ್ತುತ್ತಾರೆ. ನೀನು ಪ್ರಮ ಾಣ ಮತ್ತು ಪುರಾವೆಗಳ ಡಿದರ
್ದ ೂ ನಾವು ಭಾಗ್ಯವಂತರೇ ಸರಿ. ನಾವು ನಮ್ಮ ಆದರ್ಶದಲ್ಲಿ
ಆಧಾರವನ್ನು ಮುಂದಿಟ್ಟರೆ ಮದ್ಹಬಿ ಪಕ್ಷಪ ಾತಿಗಳು, ಅಭಿಮಾನಪಟ್ಟುಕೊಳ್ಳುತ್ತೇವೆ. ಏಕೆಂದರೆ, ಅಲ್ಲಾಹನ ಸಂದೇಶವಾ-
ಯಥಾಸ್ಥಿತಿವಾದಿಗಳು ಹಾಗೂ ಅಜ್ಞಾನಿಗಳು ನಿನ್ನ ವಿರುದ್ಧ ಹಕರು ಇಂತಹ ಅಪರಿಚಿತರನ್ನು ಅಭಿನಂದಿಸಿದ್ದಾರೆ.
ಬೆತ್ತವನ್ನು ತೆಗೆದುಕೊಳ್ಳುತ ್ತಾರೆ. ಆಡಳಿತಗಾರರ ಅನುಸರಣೆಯ
ಕುರಿತು ಮತ್ತು ಅವರಿಗಾಗಿ ಪ್ರಾರ್ಥಿಸಿದರೆ ಅವರ ಹಿತಾಕಾಂಕ್ಷೆಯ ಪ್ರವ ಾದಿ ಯವರು ಹೇಳುತ್ತಾರೆ:
ಕುರಿತು ಮಾತನಾಡಿದರೆ ಪಂಗಡವಾದಿಗಳು ಮತ್ತು ರಾಜಕೀಯ
ಧಾರ್ಮಿಕರಾದ ಖವಾರಿಜ್ಗಳು ನಿನ್ನ ವಿರುದ್ಧ ತಿರುಗಿ ಬೀಳುತ್ತಾರೆ. “ನಿಶ್ಚಯವಾಗಿಯೂ ಇಸ್ಲಾಮ್ ಅಪರಿಚಿತವಾಗಿ ರಂಗಪ್ರವೇಶಿಸಿತು.
ಅದರ ಆರಂಭದಂತೆ ಕೊನೆಯೂ ಅಪರಿಚಿತಾವಸ್ಥೆಯಲ್ಲಿರುತ್ತದೆ. ಆ
ನೀನು ಇಸ್ಲಾಮಿನ ಕುರಿತು ಮಾತನಾಡಿ, ಅದನ್ನು ಜೀವನ ಅಪರಿಚಿತರಿಗೆ ಅಭಿನಂದನೆಗಳು.”
ಮಾರ್ಗವೆಂದು ಸಮರ್ಥಿಸಿದರೆ ಭೌತಿಕವಾದಿಗಳು, ಯುಕ್ತಿವಾದಿಗಳು,
ತತ್ವಶ ಾಸ್ತ್ರಜ್ಞರು ಮತ್ತು ಧರ್ಮವನ್ನು ಜೀವನದಿಂದ ದೂರವಿಡಲು ಪ್ರವಾದಿ ಯವರೊಂದಿಗೆ ಅವರು ಯಾರು ಎಂದು ಪ್ರಶ್ನಿಸಿದಾಗ,
ಪ್ರಯತ್ನಿಸುವವರೆಲ್ಲ ನಿನ್ನ ವಿರುದ್ಧ ಷಡ್ಯಂತ್ರಗಳನ್ನು ಹೂಡುತ್ತಾರೆ. “ಜನರು ಬುಡಮೇಲುಗೊಳಿಸಿರುವುದನ್ನು (ಪುನರ್ ಕ್ರಮೀಕರಿಸಿ)
ಸರಿಪಡಿಸುವವರಾಗಿದ್ದಾರೆ” ಎಂದು ಉತ್ತರಿಸಿದರು. n
ಅಹ್ಲುಸ್ಸುನ್ನದ ಏಕಾಂಗಿತನ ಅದೆಷ್ಟು ತೀಕ್ ಷ್ಣ ! ಅವರು ಎಲ್ಲಾ ಮಾರ್ಗ-
ಗಳನ್ನು ಬಳಸಿಕೊಂಡು ಅಹ್ಲುಸ್ಸುನ್ನದ ವಿರುದ್ಧ ಹ�ೋಗುತ್ತಾರೆ.
ಅವರು ಶ್ರಾವ್ಯ, ದೃಶ್ಯ ಮತ್ತು ವಾಚ್ಯ ಮ ಾಧ್ಯಮಗಳಲ್ಲಿ ನಮ್ಮ ವಿರುದ್ಧ
ಸೆಪ್ಟೆಂಬರ್ 15
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
"" ِ ِ ِ
ِ ــر
ಅಹ್ಮದ್ ಫರೀದ್
.ص َع َلــى الدُّ ْن َيا ْ الر ْغ َبــة َوا ْلح َّ ُّ ضــد: ُالز ْهد ُّ
َ َز ِهد.الر ْغ َب ِة ِ ِ ِ ِ
َّ ُّ ضــد.الز َهــا َدة في ْالَ ْشــ َياء ُك ِّل َها َّ َو
ಝುಹ್ದ್ (ಇಹಲ�ೋಕದ ಬಗ್ಗೆ ನಿರಾಸಕ್ತಿ) ಎಂದರೇನು?
ಸಂಪುಟ 13 ಸಂಚಿಕೆ
16
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
“ಅರಿತುಕ�ೋ, ಇಹಲ�ೋಕದ ಬಗ್ಗೆಯಿರುವ ನಿರಾಸಕ್ತಿ (ಝುಹ್)ದ್ ಅತಿ ಇಹಲ�ೋಕವು ಒಂದು ಮಂಜುಗೆಡ್ಡೆಯ ತುಂಡಿನಂತೆ. ಅದರ
ಮಹಿಮೆಯುಳ್ಳ ಸ ್ಥಾನವಾಗಿದೆ. ಝುಹ್ದ್ ಎಂದರೆ ಒಂದು ವಸ್ತುವಿನ ಬೆಲೆ ಕಡಿಮೆ. ಅದು ಶೀಘ್ರವ ಾಗಿ ಕರಗಿ ಹ�ೋಗುತ್ತದೆ. ಆದರೆ
ಬಗ್ಗೆಯಿರುವ ಆಸಕ್ತಿ, ಅಥವಾ ಹಂಬಲವನ್ನು ಬಿಟ್ಟು ಅದಕ್ಕಿಂತಲೂ ಪರಲ�ೋಕವು ಒಂದು ಆಭರಣದಂತೆ. ಅದರ ಬೆಲೆ ಹೆಚ್ಚು. ಅದು
ಉತ್ತಮವಾದ ಇನ್ನೊಂದು ವಸ್ತುವಿನ ಬಗ್ಗೆ ಆಸಕ್ತನ ಾಗುವುದು. ಕರಗಿ ಹ�ೋಗುವುದೂ ಇಲ್ಲ. ಇಹಲ�ೋಕ ಮತ್ತು ಪರಲ�ೋಕದ
ಆದರೆ ಬಿಟ್ಟುಬಿಡುವ ಆ ವಸ್ತು ಆಸಕ್ತಿಯುಳ್ಳ ವಸ್ತುವ ಾಗಿರಬೇಕು. ಮಧ್ಯೆಯಿರುವ ಈ ವ್ಯತ ್ಯಾಸವನ್ನು ಸರಿಯಾಗಿ ಅರಿತವರು
ಆಸಕ್ತಿಯಿಲ್ಲದ ವಸ್ತುಗಳನ್ನು ಬಿಟ್ಟುಬಿಡುವುದಕ್ಕೆ ಝುಹ್ದ್ ಎಂದು ಇಹಲ�ೋಕದ ಬಗ್ಗೆ ನಿರಾಸಕ್ತರ ಾಗಿ ಪರಲ�ೋಕದ ಬಗ್ಗೆ ಆಸಕ್ತರ ಾ-
ಹೇಳಲಾಗುವುದಿಲ್ಲ. ಗುತ್ತಾರೆ. ಪ್ರವ ಾದಿ ಯವರು ಝಾಹಿದ್ಗಳಲ್ಲೇ ಅತಿ ದೊಡ್ಡ
ಝಾಹಿದ್ ಆಗಿದ್ದರು. ಪರಲ�ೋಕದಲ್ಲಿ ದೃಢವಿಶ್ವಾಸವಿರುವ ಮತ್ತು
ಸಾಮಾನ್ಯವ ಾಗಿ ಇಹಲ�ೋಕದ ಬಗ್ಗೆಯುಳ್ಳ ಆಸಕ್ತಿಯನ್ನು ಬಿಟ್ಟುಬಿ- ಅಲ್ಲಿ ಸಂಭವಿಸುವ ಅಪಾಯಗಳನ್ನು ಅರಿತಿರುವ ಯಾವನೇ
ಡುವವರನ್ನು ಝ ಾಹಿದ್ ಎಂದು ಕರೆಯಲಾಗುತ್ತದೆ. ಆದರೆ ಯಾರು ವ್ಯಕ್ಯ
ತಿ ೂ ಇಹಲ�ೋಕದ ಬಗ್ಗೆ ನಿರಾಸಕ್ತನ ಾಗಿ ಪರಲ�ೋಕದ ಬಗ್ಗೆ
ಅಲ್ಲಾಹನ ಹೊರತು ಉಳಿದೆಲ್ಲ ವಿಷಯಗಳ ಬಗ್ಗೆಯುಳ್ಳ ಆಸಕ್ತಿಯ- ಆಸಕಲ
್ತ ಾಗದಿರಲಾರ.
ನ್ನು ಬಿಟ್ಟುಬಿಡುತ್ತಾರ�ೋ ಅವರೇ ಪರಿಪೂರ್ಣ ಝಾಹಿದ್ಗಳು.
ಇಹಲ�ೋಕದ ಬಗ್ಗೆ ನಿರಾಸಕ್ತಿ ಬೆಳೆಸಿ ಪರಲ�ೋಕದ ಬಗ್ಗೆ ಆಸಕ್ತ-
ಅರಿತುಕ�ೋ, ಐಶ್ವರ್ಯವನ್ನು ತೊರೆಯುವುದು, ತನ್ನಲ್ರ
ಲಿ ುವುದನ್ನೆ- ರಾಗಲು ಕುರ್ಆನ್ ಮತ್ತು ಸುನ್ನತ್ ಪದೇ ಪದೇ ಪ್ರೋತ್ಸಾಹಿಸಿದೆ.
ಲ್ಲ ಉದಾರವಾಗಿ ದಾನ ಮಾಡುವುದು ಝುಹ್ದ್ ಅಲ್ಲ. ಬದಲಾಗಿ ಅವುಗಳಲ್ಲಿ ಕೆಲವನ್ನು ನ�ೋಡಿ:
ಪರಲ�ೋಕದ ಅನರ್ಘ್ಯತೆಗೆ ಹ�ೋಲಿಸುವಾಗ ಇಹಲ�ೋಕಕ್ಕಿರುವ
ತುಚ್ಛ ಬೆಲೆಯನ್ನು ಅರಿತು ಇಹಲ�ೋಕದ ಬಗ್ಗೆಯಿರುವ ಆಸಕ್ತಿಯನ್ನು
﴿ﭑ ﭒ ﭓ ﭔ ﭕ ﭖ ﭗﭘ
ಬಿಟ್ಟುಬಿಡುವುದು.” (ಮಿನ್ಹಾಜುಲ್ ಕಾಸಿದೀನ್ 324)
ﭙ ﭚ ﭛ ﭜ ﭝﭞ ﭟ
ಒಟ್ಟಿನಲ್ಲಿ, ಝುಹ್ದ್ ಎಂದರೆ ಹೃದಯದಿಂದ ಇಹಲ�ೋಕದ
ಚಿಂತೆಗಳನ್ನು ತೆಗೆದು ಹಾಕುವುದು. ಹೃದಯವು ಇಹಲ�ೋಕವ- ﴾ﭠﭡﭢ
ನ್ನು ಪ್ರೀತಿಸದೆ ಪರಲ�ೋಕವನ್ನು ಪ್ರೀತಿಸುವಂತೆ ಮಾಡುವುದು.
“ಈ ಇಹಲ�ೋಕವೆನ್ನುವುದು ಒಂದು ಮನರಂಜನೆ ಮತ್ತು
ಇಹಲ�ೋಕವು ಮುಖ್ಯ ವಿಷಯವಾಗದಿರುವುದು. ಇಹಲ�ೋಕದ
ಆಟವಲ್ಲದೆ ಇನ್ನೇನೂ ಅಲ್ಲ. ಖಂಡಿತವಾಗಿಯೂ ಪರಲ�ೋಕ
ಜ್ಞಾನವೇ ಪರಾಕಾಷ್ಯ
ಠೆ ಾಗದಿರುವುದು. ಬದಲಾಗಿ ಹೃದಯದ
ರಾಜ್ಯವು ಶಾಶ್ವತವಾಗಿ ನೆಲೆನಿಲ್ಲುವಂತದ್ದಾಗಿದೆ. ಅವರು ಅದನ್ನು
ಮೂಲಕ ಇಹಲ�ೋಕದಿಂದ ಪರಲ�ೋಕಕ್ಕೆ ಚಲಿಸುವುದು. ಇಂತಹ
ಅರಿತಿದ್ದರೆ (ಎಷ್ಟು ಚೆನ್ನಾಗಿತ್ತು)!” (ಕುರ್ಆನ್ 29:64)
ಸ್ಥಿತಿಯನ್ನು ತಲುಪಿದವರು ಇಹಲ�ೋಕಕ್ಕಾಗಿ ಸಂಭ್ರಮಿಸುವು-
ದಿಲ್ಲ. ಇಹಲ�ೋಕಕ್ಕಾಗಿ ವಿಷಾದಿಸುವುದೂ ಇಲ್ಲ. ಇಹಲ�ೋಕದ
ಅನುಭ�ೋಗಗಳ ಬಗ್ಗೆ ಅವರು ಆಸಕರ
್ತ ಾಗುವುದೂ ಇಲ್ಲ. ಬದಲಾಗಿ ﴿ﯨ ﯩ ﯪ ﯫ ﯬ ﯭ
﴾ﯮﯯﯰﯱﯲ
ಅವರ ಮುಖ್ಯ ಗುರಿ ಮತ್ತು ಉದ್ದೇಶ ಪರಲ�ೋಕವಾಗಿರುತ್ತದೆ.
ಇಂತಹ ಸ್ಥಿತಿಯನ್ನು ತಲುಪಲು ಅಲ್ಲಾಹನ ಈ ವಚನದಲ್ಲಿ ದೃಢವಿ-
ಶ್ವಾಸವಿಡಬೇಕಾದ ಅಗತ್ಯವಿದೆ. “ಅವರು ಇಹಲ�ೋಕದ ವಿಷಯದಲ್ಲಿ ಸಂಭ್ರಮಪಡುತ್ತಾರೆ. ಆದರೆ
ಪರಲ�ೋಕಕ್ಕೆ ಹ�ೋಲಿಸಿದರೆ ಇಹಲ�ೋಕವು ಒಂದು ತಾತ್ಕಾಲಿಕ
ಸೆಪ್ಟೆಂಬರ್ 17
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಸಂಪುಟ 13 ಸಂಚಿಕೆ
18
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಯವರು ಹೇಳಿದರು: “ಪರಲ�ೋಕಕ್ಕೆ ಹ�ೋಲಿಸಿದರೆ ಇಹಲ�ೋಕದ ಕಂಡರು. ಅವರು ಅದರ ಕಿವಿಯನ್ನು ಹಿಡಿದು ಎತ್ತಿಕೊಳ್ಳು-
ಉದಾಹರಣೆಯು ನೀವು ನಿಮ್ಮ ಬೆರಳನ್ನು ಸಮುದ್ರದಲ್ಲಿ ಮುಳುಗಿಸಿ ತ್ತಾ ಕೇಳಿದರು: “ಇದನ್ನು ಒಂದು ದಿರ್ಹಮ್ಗೆ ಖರೀದಿಸಲು
ತೆಗೆಯುವಾಗ ಅದರಲ್ಲಿ ಬರುವ ನೀರಿನ ಉದಾಹರಣೆಯಾಗಿದೆ.” ಯಾರು ಸಿದ್ಧರಿದ್ದೀರಿ?” ಜನರು ಹೇಳಿದರು: “ಎಷ್ಟು ಕಮ್ಮಿ
(ಮುಸ್ಲಿಂ 18/93 ಅತ್ತಿರ್ಮಿದಿ 9/199 ಇಬ್ನ್ ಮಾಜ 4108) ಬೆಲೆಗೂ ಅದು ನಮಗೆ ಬೇಡ. ಅದನ್ನು ಖರೀದಿಸಿ ನಾವು
ಮಾಡುವುದಾದರೂ ಏನು?” ಪ್ರವ ಾದಿ ಯವರು ಕೇಳಿದರು.
ِ ٍ
َ ــه ِل ْب ِن َســ ْعد َرض ْ َع ِن َس
“ಇದು ಪುಕ್ಕಟೆ ಕೊಡುವುದಾದರೆ ಯಾರಿಗಾದರೂ ಬೇಕೇ?”
َق َال:ــال
َ َق،ــي ال َّل ُه َعنْ ُه
ಅವರು ಹೇಳಿದರು: “ಅಲ್ಲಾಹನ ಮೇಲಾಣೆ! ಇದಕ್ಕೆ ಜೀವವಿ-
ِ « َلــو كَان:ــول ال َّل ِه ص َّلى ال َّله َع َلي ِه وســ َّلم
َت ُ َر ُس
ْ َ َ َ ْ ُ َ ರುತ್ತಿದರ
್ದ ೂ ಇದು ನಮಗೆ ಬೇಡ. ಏಕೆಂದರೆ ಇದರ ಕಿವಿ ಸಣ್ಣದು.
ಹೀಗಿರುವಾಗ ಸತ್ತ ಈ ಆಡು ನಮಗೇಕೆ ಬೇಕು?” ಆಗ ಪ್ರವ ಾದಿ
وض ٍة َما َســ َقى
َ َــاح َب ُع ِ ِ ِ
َ الدُّ ْن َيــا َت ْعــد ُل عنْدَ ال َّله َجن ಯವರು ಹೇಳಿದರು: “ಅಲ್ಲಾಹನ ಮೇಲಾಣೆ! ನೀವು ಈ
.»اءٍ كَافِرا ِمنْها َشــرب َة م ಆಡಿನ ಮರಿಯನ್ನು ಎಷ್ಟು ಕೀಳಾಗಿ ಕಾಣುತ್ತೀರ�ೋ ಅದಕ್ಕಿಂತಲೂ
َ َْ َ ً ಕೀಳಾಗಿ ಅಲ್ಲಾಹು ಈ ಇಹಲ�ೋಕವನ್ನು ಕಾಣುತ್ತಿದ್ದಾನೆ.” (ಮುಸ್ಲಿಂ
ಸಹ್ಲ್ ಇಬ್ನ್ ಸಅ್ದ್ ರಿಂದ ವರದಿ. ಪ್ರವ ಾದಿ ಯವರು 18/93 ಅಬೂದಾವೂದ್ 184)
.ــي ٍء
ْ ــب َأ َّن ُه َلنَا بِ َش
ِ
ُّ َما نُح:َلــ ُه بِد ْر َه ٍم؟» َف َقا ُلــوا
ِ ವರು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಇದಕ್ಕೆ ಹೊರತಾಗಿದ್ದಾರೆ.”
(ಅತ್ತಿರ್ಮಿದಿ 9/198 ಇಬ್ನ್ ಮಾಜ 4112)
:ون َأنَّــ ُه َلك ُْم؟» َقا ُلوا ِ « َأت:ــال
َ ُح ُّب َ َو َما ن َْصن َُع بِ ِه؟ َق
ُّ َان َع ْي ًبــا فِ ِيه ِلَ َّن ُه َأ َس ِ ಈ ಕೆಳಗಿನ ಹದೀಸಿನಲ್ಲಿ ಇಹಲ�ೋಕದ ಬಗ್ಗೆ ನಿರಾಸಕ್ತಿ
.ــك َ َان َح ًّيــا ك
َ ــو ك ْ َوال َّله! َل ತಾಳಲು ಪ್ರ ವ ಾದಿ ಯವರು ಸ್ಪ ಷ್ಟವ ಾಗಿ ಆದೇಶಿಸಿ-
ِ « َفوال َّل:ــت؟ َف َق َال
ــه! َللدُّ ْن َيا َأ ْه َو ُن ٌ ف َو ُه َو َم ِّيَ َف َك ْي
َ ರುವುದನ್ನು ಕಾಣಬಹುದು.
ಸೆಪ್ಟೆಂಬರ್ 19
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಸಂಪುಟ 13 ಸಂಚಿಕೆ
20
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಸೆಪ್ಟೆಂಬರ್ 21
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಬಗ್ಗೆ ಹಿತಾಕಾಂಕ್ಷೆಯಿಂದ ಕೂಡಿತ್ತು. ಅವೆಲ್ಲವೂ ಪ್ರವ ಾದಿ ವೈರತ್ವವಿದೆ. ಇವರ ವಿದ್ವೇಷದ ಪ್ರಚಾರ ನಿಮಿತ್ತ ಇಸ್ಲಾಮಿನ ಮಹತ್ತರ-
ಯವರಿಂದ ಪಡೆದ ಶಿಕ್ಷಣದ ಪ್ರತಿಫಲನವಾಗಿತ್ತು. ಅವರು ಇತರರ ವಾದ ಆಶಯವೆನಿಸಿದ ‘ಸಹ�ೋದರತೆ’ಗೆ ಬಲವಾದ ಪೆಟ್ಟು ಬಿದ್ದಿದೆ.
ನ್ಯೂನತೆಗಳನ್ನು ಕಂಡುಹಿಡಿದು ಅದನ್ನು ಸಮುದಾಯದ ಮಧ್ಯೆ
ಡಂಗುರ ಸಾರುವ ಟೀಕಾ ಪ್ರವೀಣರಾಗಿರಲಿಲ್ಲ. ಅವರ ಮಾತು ಅಲಿ , ಮುಆವಿಯ ಮತ್ತು ಅವರ ಪಂಗಡದಲ್ಲಿದವ
್ದ ರನ್ನು
ಮತ್ತು ಕೃತಿ ಕುರ್ಆನ್ ಮತ್ತು ಪ್ರವ ಾದಿಚರ್ಯೆಯ ಅನುಸರಣೆ- ಸಮಾನವಾಗಿ ವಿರ�ೋಧಿಸಿ ರಂಗಪ್ರವೇಶಿಸಿದ ಖವಾರಿಜ್ಗಳು
ಯಾಗಿತ್ತು. ಸೂರ್ಯನಿಗೆ ಇತರ ನಕ್ಷತ್ರಗಳ ಪ್ರಕ ಾಶವನ್ನು ನಂದಿಸುವ ಆ ಎರಡು ವಿಭಾಗದವರನ್ನು ಸಹ�ೋದರತೆಯ ದಾರದಲ್ಲಿ
ಪ್ರಯತ್ನದ ಅಗತ್ಯವಿಲ್ಲದಂತೆ ಸ್ವಯಂ ಪ್ರಕ ಾಶವನ್ನು ಸಾಬೀತುಪ- ಪೋಣಿಸಲು ಮುಂದಾಗಲಿಲ್ಲ. ಅಮವೀ-ಅಬ್ಬಾಸೀ ರಾಜಕೀಯ
ಡಿಸಲು ಅವರಿಗೆ ಇತರರ ಕುಂದುಕೊರತೆಗಳನ್ನು ಆಡಿಕೊಳ್ಳಬೇ- ಭಿನ್ನತೆಗಳು, ಅಶ್ಅರಿ-ಮುಅ್ತಝಲಿ ವಿಭಾಗೀಯತೆ, ಮದ್ಹಬಿ
ಕಾದ ಅವಶ್ಯಕತೆಯಿರಲಿಲ್ಲ. ಸಜ್ಜನರಾದ ಯಾವುದೇ ಪ್ರಾಮಾಣಿಕ ಪಕ್ಷಪಾತ ಮುಂತಾದವುಗಳು ಮುಸ್ಲಿಮ್ ಸಮುದಾದಯದಲ್ಲಿ
ಪೂರ್ವಿಕರ ಗ್ರಂಥಗಳಲ್ಲಿ ನಿಮಗೆ ಎಲ್ಲಿಯ ಾದರೂ ವೈಯುಕ್ತಿಕ ವೈರ-ವಿದ್ವೇಷವನ್ನು ಬಿತ್ತುವುದರಲ್ಲಿ ಮಹತ್ತರವಾದ ಪಾತ್ರವನ್ನು
ನಿಂದನೆ ಮತ್ತು ತೇಜ�ೋವಧೆಯ ಅಂಶ ಕಂಡುಬರುತ್ತದೆಯೇ? ವಹಿಸಿದೆ. ಇಂದು ನೆಲೆನಿಂತಿರುವ ಅನೇಕ ವಿಧದ ಪಂಗಡಗಳು
ಖಂಡಿತಾ ಇಲ್ಲ. ಅವರು ಕೇವಲ ಸಾತ್ವಿಕತೆಯನ್ನು ಮಾತ್ರ ಅನುಸರಿಸಿ ಕೂಡಾ ಮೇಲಿನವುಗಳಿಗಿಂತ ಭಿನ್ನವಾಗಿದೆಯೆಂದು ಹೇಳುವಂತಿಲ್ಲ.
ಅವರ ಮಾತುಗಳನ್ನು ಉಲ್ಲೇಖಿಸುವ ಕೆಲಸ ಮಾಡಿದ್ದಾರೆ. ತಮ್ಮ ಅವುಗಳೆಲ್ಲವೂ ಒಂದಲ್ಲ ಒಂದು ವಿಧದಲ್ಲಿ ಶಿಯಾ, ಖವಾರಿಜ್,
ಭಿನ್ನಾಭಿಪ್ರಾಯಗಳನ್ನು ದಾಖಲಿಸುವಾಗಲೂ ಅವರು ವಿಷಯದ ಮುಅ್ತಝಲಿ, ಮಹ್ಹಬಿ ಪಕ್ಷಪಾತಿಗಳ ವಿಚಾರಧಾರೆಯನ್ನು
ಕುರಿತು ಪರಾಮರ್ಶಿಸಿದ್ದಾರೆಯೇ ಹೊರತು ವ್ಯಕ್ತಿ ನಿಂದನೆಗಿಳಿದಿಲ್ಲ. ಅನುಸರಿಸುವವುಗಳೇ ಆಗಿವೆ. ಇಂತಹ ಭಿನ್ನಮತೀಯ ವಿಭಾಗಗ-
ಳನ್ನು ಕೆಲವರು ಇಸ್ಲಾಮೀ ಸಮಾಜದ ಭಾಗವೆಂದು ಪರಿಗಣಿಸಲು
ಮುಸ್ಲಿಂ ಸಮುದಾಯದಲ್ಲಿ ಹಿತಾಕಾಂಕ್ಷೆ ಮತ್ತು ಸದ್ವಿಚಾರವನ್ನು ಸಿದ್ಧರ ಾದರೂ ಅವರ ಹಿತಾಕಾಂಕ್ಷೆ ಮತ್ತು ಸದ್ವಿಚಾರಗಳು ಸ್ವಯಂ
ತೊರೆದು ತಮ್ಮ ರಾಜಕೀಯ ಲಾಭಕ್ಕಾಗಿ ವಿಭಾಗೀಯತೆ ಹಾಗೂ ಪಂಗಡಕ್ಕೆ ಮಿತಿಗೊಳ್ಳುವುದರಿಂದ ಆ ಪ್ರಯತ್ನವು ವಿಫಲವಾಗುತ್ತಿದೆ.
ವಿದ್ವೇಷವನ್ನು ಹುಟ್ಟುಹಾಕಿದ (ಅಪ)ಕೀರ್ತಿ ಶಿಯಾಗಳಿಗೆ ಸಲ್ಲುತ್ತದೆ. ಎಲ್ಲರ ಹಿತಚಿಂತನೆಯನ್ನಿಟ್ಟುಕೊಂಡು ಕುರ್ಆನ್ ಮತ್ತು ಪ್ರವ ಾ-
ಅವರು ಎಲ್ಲರ ಹಿತಾಕಾಂಕ್ಷಿಯ ಾಗಿದ್ದ ಅಬೂಬಕರ್ , ಉಮರ್ ದಿಚರ್ಯೆಯ ಆಧಾರದಲ್ಲಿ ಒಗ್ಗಟ್ಟು ಮೂಡಿಸಲು ಪ್ರಯತ್ನಿಸಿದರೆ
ರವರನ್ನು ಶಪಿಸುವುದು ತಮ್ಮ ಧಾರ್ಮಿಕ ಬಾಧ್ಯತೆಯೆಂದು ಮಾತ್ರ ಅದು ಯಶಸ್ವಿಯ ಾಗುತ್ತದೆ. ಆದರೆ ತಮ್ಮ ಪರಂಪರಾಗತ
ಪರಿಗಣಿಸಿದ್ದಾರೆ. ಪ್ರವ ಾದಿ ಯವರ ಪತ್ನಿ ಆಯಿಶಾ ನಿಲುವಿನಿಂದ ಹಿಂದೆ ಸರಿಯಲು ಭ್ರಷ್ಟ ವಿಭಾಗಗಳು ಮುಂದಾಗು-
, ತೃತೀಯ ಖಲೀಫ ಉಸ್ಮಾನ್ ಹಾಗೂ ಅಲಿ ಯವರ ತ್ತದೆಯೇ ಎನ್ನುವುದು ದೊಡ್ಡ ಪ್ರಶ್ನೆಯ ಾಗಿದೆ. n
ಖಿಲಾಫತ್ತನ್ನು ಪ್ರಶ್ನಿಸಿದ ಮುಆವಿಯ ರೊಂದಿಗೂ ಶಿಯಾಗಳಿಗೆ
ಕ್ರೈಸ್ತರಿಂದ ಭಿನ್ನವ ಾಗಲು ಪ್ರವ ಾದಿ ಯವರು ಮುಂದಿನ ವರ್ಷ ದೌರ್ಭಾಗ್ಯವಶಾತ್, ಮುಸ್ಲಿಮರಲ್ಲಿ ಕೆಲವರು ಮುಹರ್ರಂನ ಮೊದಲ
ಮುಹರ್ರಂ ಒಂಬತ್ತರಂದೂ ಉಪವಾಸ ಆಚರಿಸುತ್ತೇನೆ ಎಂದಿದ್ದರು. ಹತ್ತು ದಿನಗಳನ್ನು ಅಪಶಕುನದ ದಿನಗಳೆಂದು ಭಾವಿಸುತ್ತಾರೆ.
ಆದರೆ ಮುಂದಿನ ವರ್ಷ ಆಗಮಿಸುವುದಕ್ಕಿಂತ ಮೊದಲೇ ಪ್ರವ ಾದಿ ಜೀವನದ ನಿರ್ಣಾಯಕ ಸಂಗತಿಗಳಿಗೆ ಈ ದಿನಗಳಲ್ಲಿ ಕೈಹಾಕಬಾ-
ಯವರು ಮರಣಹೊಂದಿದರು. ರದೆಂದು ನಂಬುತ್ತಾರೆ. ಇದು ಆಧಾರರಹಿತ ಅಂಧವಿಶ್ವಾಸವಾಗಿದೆ.
ಕರ್ಬಲಾದ ಘಟನೆಗೆ ಸಂಬಂಧಪಟ್ಟಂತೆ ಶಿಯಾ ವಿಭಾಗದವರು
ಮುಹರ್ರಂ ಅಲ್ಲಾಹನು ಗೌರವಿಸಿದ ತಿಂಗಳಾಗಿದೆ. ಅದರಲ್ರ
ಲಿ ುವ ಸಮಾಜದಲ್ಲಿ ಪ್ರಚುರಪಡಿಸಿದ ತಪ್ಪಾದ ಒಂದು ವಿಶ್ವಾಸವನ್ನು
ಹತ್ತನೇ ದಿನ ಪೂರ್ವ ಪ್ರವ ಾದಿಗಳ ಕಾಲದಿಂದಲೂ ಆದರಿಸಲ್ಪ- ಮುಸ್ಲಿಮ್ ಬಹುಸಂಖ್ಯಾತರು ಕೂಡಾ ಅರಿಯದೆ ಅಳವಡಿಸಿಕೊಂ-
ಟ್ಟು, ಉಪವಾಸ ಆಚರಿಸಲಾಗುತ್ತಿತ್ತು. ಬನೂ ಇಸ್ರಾಈಲರು ರಕ್ಷಿ- ಡರು. ಪ್ರವ ಾದಿ ಯವರ ನಂತರ ಪಾಪ-ಪುಣ್ಯ ಶಕುನ-ಅಪಶ-
ಸಲ್ಪಟ್ಟ ಸ್ಮರಣೆ, ಪ್ರವ ಾದಿ ಯವರೂ ಅದನ್ನು ಅಂಗೀಕರಿಸಿ ಕುನ ನಿಶ್ಚಯಿಸುವ ಅಧಿಕಾರ ಯಾರಿಗೂ ಇಲ್ಲ. n
ಉಪವಾಸವನ್ನು ತಮ್ಮ ಚರ್ಯೆಯನ್ನಾಗಿ ಮಾಡಿಕೊಂಡರು. ಎಲ್ಲಾ
ನೆಲೆಯಲ್ಲಿಯೂ ಆದರಣೀಯ ದಿನಗಳು.
ಸಂಪುಟ 13 ಸಂಚಿಕೆ
22
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
"" ಮುಹಮ್ಮದ್ ಸಾಲಿಹ್ ಅಲ್ಮುನಜ್ಜಿದ್ ಐಚ್ಛಿಕ ಕರ್ಮ. ಕಾರಣವನ್ನು ಹೊಂದಿರುವ ಐಚ್ಛಿಕ ಕರ್ಮವು ಆ
ಕಾರಣವು ಕಳೆಯುವುದರೊಂದಿಗೆ ಕಳೆಯುತ್ತದೆ. ಉದಾಹರಣೆಗೆ,
ಮಹಿಳೆಗೆ ಮುಟ್ಟಿನ ಕಾರಣ ಆಶೂರಾ ಉಪವಾಸವನ್ನು ತಹಿಯ್ಯತ್ ನಮಾಝ್. ಒಬ್ಬ ವ್ಯಕ್ತಿ ಮಸೀದಿಗೆ ಬಂದು ಬಹಳ
ನಿರ್ವಹಿಸಲಾಗದಿದ್ದರೆ ಆಕೆ ಅದನ್ನು ಕಝಾ ನಿರ್ವಹಿಸಬೇಕೇ? ಹೊತ್ತು ಕುಳಿತುಕೊಂಡು ನಂತರ ತಹಿಯ್ಯತ್ ನಮಾಝ್ ನಿರ್ವ-
ಹಿಸಿದರೆ ಆ ನಮಾಝ್ ತಹಿಯ್ಯತ್ ನಮಾಝ್ ಆಗುವುದಿಲ್ಲ.
ಪ್ರಶ್ನೆ: ಮುಹರ್ರಂ ತಿಂಗಳ ಒಂಬತ್ತು, ಹತ್ತು ಮತ್ತು ಹನ್ನೊಂದನೇ ದಿನ
ಏಕೆಂದರೆ ತಹಿಯ್ಯತ್ ನಮಾಝ್ ಎನ್ನುವುದು ಕಾರಣವನ್ನು
ಒಬ್ಬ ಮಹಿಳೆ ಮುಟ್ಟಿನಲ್ದ
ಲಿ ್ದರೆ ಆಕೆ ಆ ಉಪವಾಸಗಳನ್ನು ಋತುಸ್ರಾ-
ಹೊಂದಿರುವ ಐಚ್ಛಿಕ ಕರ್ಮ. ಅದರ ಕಾರಣವು ಕಳೆಯುವುದ-
ವದಿಂದ ಶುದ್ಧವ ಾದ ನಂತರ ಕಝಾ ನಿರ್ವಹಿಸಬೇಕೇ?
ರೊಂದಿಗೆ ನಮಾಝ್ ಕೂಡ ಕಳೆಯುತ್ತದೆ. ಅದೇ ರೀತಿ ಅರಫ
ಮತ್ತು ಆಶೂರ ಉಪವಾಸಗಳು. ಇವುಗಳನ್ನು ಯಾವುದೇ ವಿನಾ-
ಉತ್ತರ: ಆಶೂರಾ ಉಪವಾಸವನ್ನು ನಿರ್ವಹಿಸದವರು ಅದನ್ನು
ಯಿತಿಯಿಲ್ಲದೆ ಅವುಗಳ ಸಮಯದಲ್ಲಿ ನಿರ್ವಹಿಸದೆ ಹ�ೋದಲ್ಲಿ
ಕಝಾ ನಿರ್ವಹಿಸುವಂತಿಲ್ಲ. ಕ ಾರಣ ಹಾಗೆ ಮಾಡಲು ಶರೀಅತ್ತಿನ-
ನಂತರ ಕಝಾ ನಿರ್ವಹಿಸಿ ಪ್ರಯೋಜನವಿಲ್ಲ. ಅದು ಅರಫ ಅಥವಾ
ಲ್ಲಿ ಪುರಾವೆಯಿಲ್ಲ. ಏಕೆಂದರೆ ಆ ಉಪವಾಸದ ಪುಣ್ಯವು ಮುಹರ್ರಂ
ಆಶೂರಾ ಉಪವಾಸ ಆಗುವುದಿಲ್ಲ. ಇನ್ನು ವಿನಾಯಿತಿಯಿರುವವರು
ತಿಂಗಳ ಹತ್ತನೇ ದಿನದೊಂದಿಗೆ ಕೂಡಿಕೊಂಡಿದೆ. ಆ ದಿನವು
ಅದನ್ನು ನಿರ್ವಹಿಸದಿದ್ದರೆ, ಉದಾಹರಣೆಗೆ, ಋತುಸ್ರಾವವಿರುವ-
ಕಳೆಯುವುದರೊಂದಿಗೆ ಆ ಪುಣ್ಯವು ಕಳೆಯುತ್ತದೆ.
ವರು, ಹೆರಿಗೆಯಾದವರು ಇತ್ಯಾದಿ, ಇವರು ಕೂಡ ಅದನ್ನು ಕಝಾ
ನಿರ್ವಹಿಸುವಂತಿಲ್ಲ. ಕ ಾರಣ, ಆ ಉಪವಾಸವು ಒಂದು ನಿಶ್ಚಿತ ದಿನಕ್ಕೆ
ಮುಟ್ಟಿನಲ್ಲಿರ ುವಾಗ ಆಶೂರಾ ಉಪವಾಸ ಬಂದರೆ ಆಕೆ ಆ
ಸೀಮಿತವಾಗಿದೆ. ಆ ದಿನ ಕಳೆಯುವುದರೊಂದಿಗೆ ಆ ಉಪವಾಸವು
ಉಪವಾಸವನ್ನು ಶುದ್ಧವ ಾದ ನಂತರ ಕಝಾ ನಿರ್ವಹಿಸಬೇಕೇ
ಕಳೆಯುತ್ತದೆ.” (ಫತಾವಾ ಇಬ್ನ್ ಉಸೈಮೀನ್ 20/43)
ಎಂದು ಶೈಖ್ ಇಬ್ನ್ ಉಸೈಮೀನ್ರಲ್ಲಿ ಕೇಳಲಾದಾಗ ಅವರು
ಹೀಗೆ ಉತ್ತರಿಸಿದರು:
ಆದರೆ ವಿನಾಯಿತಿಯಿರುವವರು —ಅಂದರೆ ಋತುಸ್ರಾವದಲ್ಲಿರು-
ವವರು, ಹೆರಿಗೆಯಾದವರು, ರ�ೋಗಿಗಳು, ಪ್ರಯ ಾಣಿಕರು ಇತ್ಯಾದಿ—
“ಐಚ್ಛಿಕ ಕರ್ಮಗಳು ಎರಡು ರೀತಿಯಲ್ಲಿವೆ. ಕಾರಣವನ್ನು
ಇವರು ಆ ಉಪವಾಸಗಳನ್ನು ರೂಢಿಯಾಗಿ ಆಚರಿಸುವವರಾಗಿದಲ್
್ದ ಲಿ
ಹೊಂದಿರುವ ಐಚ್ಛಿಕ ಕರ್ಮ ಮತ್ತು ಕಾರಣವನ್ನು ಹೊಂದಿಲ್ಲದ
26 ನೇ ಪುಟಕ್ಕೆ
ಸೆಪ್ಟೆಂಬರ್ 23
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಜಿ
ಬ್ರೀಲ್ಗಿಂತಲೂ ಶ್ರೇಷ್ಠರ ಾದ ಮಲಕ್ ಇದೆ ಹಾಗೂ ಶಿಯಾ ಇಮಾಮರುಗಳೊಂದಿಗೆ ಶಿಯಾಗಳ ಉಗ್ರತೆ:
ಇಮಾಮರುಗಳಿಗೆ ವಹ್ಯ್ ಲಭಿಸುತ್ತದೆಯೆಂದು ಶಿಯಾ
ಗ್ರಂಥಗಳಲ್ಲಿದೆ. ಶಿಯಾಗಳು ‘ಹುಜ್ಜತ ುಲ್ ಇಸ್ಲಾಮ್’ ಎಂಬ ಕುಲಯನಿಯವರ ‘ಅಲ್ ಕಾಫಿ’ ಎಂಬ ಗ್ರಂಥದ ಕೆಲವು
ಸ್ವಫ ್ವಾನ್ರವರ ಗ್ರಂಥವಾದ ‘ಬಸ್ವಾಇರು ದ್ದರಜಾತಿಲ್ ಕುಬ್ರಾ’ ಉಗ್ರತೆಗೆ ಜ್ವಲಂತ ಸಾಕ್ಷಿಗಳಿವೆ. ಅವುಗಳಲ್ಲಿರ ುವ ಕೆಲವು
ಸಂಪುಟ 13 ಸಂಚಿಕೆ
24
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
“ವಿಶ್ವಾಸವಿರಿಸಿದ ಜನರಿಗೆ ದೃಷ್ಟಾಂತಗಳು ಮತ್ತು ಮುನ್ನೆಚ್ಚರಿ- “ನಾವು ಅಲ್ಲಾಹನ ದಾಸರಿಗೆ ಅನುಗ್ರಹವಾಗಿದ್ದೇವೆ. ಅಂತ್ಯ-
ಕೆಗಳು ಯಾವ ಪ್ರಯೋಜನವನ್ನು ನೀಡುತ್ತದೆ?” ಈ ವಚನದ ದಿನದಲ್ಲಿ ವಿಜಯಿಯಾಗುವುದು ಕೂಡ ನಮ್ಮಿಂದಾಗಿದೆ.”
ತಫ್ಸೀರಿನಲ್ಲಿ ಅವರು ಆಯಾತ್ಗಳಿಗೆ ಇಮಾಮರುಗಳೆಂದು ಈ ಅಧ್ಯಾಯದಲ್ಲಿ ಸೂರತುಲ್ ರಹ್ಮಾನಿನ ‘ಆಗ ಉಭಯ
ಅರ್ಥಕೊಟ್ಟಿದ ್ದಾರೆ. ವಿಭಾಗಗಳ ಪ್ರಭ ು ಅಲ್ಲಾಹನು ಮಾಡಿದ ಯಾವ ಅನುಗ್ರ-
ಹಗಳನ್ನು ನೀವು ನಿರಾಕರಿಸುವಿರಿ?’ ಎಂಬ ಆಯತ್ಗೆ ಇವರ
“ಅವರು (ಫಿರ್ಔನನ ಕುಟುಂಬ) ನಮ್ಮ ದೃಷ್ಟಾಂತಗಳ- ತಫ್ಸೀರ್ ಹೀಗಿದೆ. “ಆಗ ನೀವು ಪ್ರವ ಾದಿಯವರನ್ನು ನಿಷೇಧಿ-
ನ್ನು ನಿಷೇಧಿಸಿದರು.” ಈ ವಚನದಲ್ರ
ಲಿ ುವ ಆಯಾತ್ಗಳು ಸುತ್ತೀರ�ೋ ಅಥವಾ ಇಮಾಮರನ್ನು ನಿಷೇಧಿಸುತ್ತೀರ�ೋ?”
(ದೃಷ ್ಟಾಂತಗಳು) ಎಂದರೆ ಇಮ ಾಮರ ುಗಳೆಂದ ು
ಅವರ ವಿವರಣೆಯಾಗಿದೆ. 8. ಪ್ರವಾದಿಗಳು ಮತ್ತು ಇಮಾಮರುಗಳಿಗೆ ಸತ್ಕರ್ಮಗಳನ್ನು ಪ್ರದ-
ರ್ಶಿಸಲಾಗುತ್ತದೆಯೆಂದು ಪ್ರತಿಪಾದಿಸುವ ಅಧ್ಯಾಯ.
ಅವರ ವಿವರಣೆಯ ಪ್ರಕ ಾರ ಫಿರ್ಔನನ ಕುಟುಂಬ
ನಾಶವಾಗಿರುವುದು ಇಮಾಮರುಗಳನ್ನು ಸುಳ್ಳಾಗಿಸಿದ 9. ಅಲ ್ಲಾಹನಿಂದ ಅವತೀರ್ಣಗೊಂಡ ಎಲ ್ಲಾ ಗ್ರಂಥಗಳು
ಕಾರಣದಿಂದಾಗಿತ್ತು! ಇಮಾಮರುಗಳ ಬಳಿಯಲ್ಲಿದೆ. ಅವುಗಳು ಬೇರೆ ಬೇರೆ
ಭಾಷೆಗಳಲ್ಲಿದ್ದರ ೂ ಅದನ್ನು ಅವರು ತಿಳಿಯಬಲ್ಲರೆಂದು
5. ಅಲ್ಲಾಹನು ಸೃಷ್ಟಿಗಳೊಂದಿಗೆ ಕೇಳಲು ಆದೇಶಿಸಿದ ಅಹ್ಲುದ್ದಿಕ್ರ್ ಪ್ರತಿಪಾದಿಸುವ ಅಧ್ಯಾಯ.
ಇಮಾಮರುಗಳಾಗಿದ್ದಾರೆಂದು ಪ್ರತಿಪಾದಿಸುವ ಅಧ್ಯಾಯ.
10. ಮಲಕ್ಗಳು, ಪ್ರವ ಾದಿಗಳು ಹಾಗೂ ಎಲ್ಲಾ ಸಂದೇಶವಾ-
6. ಕುರ್ಆನ್ ಇಮಾಮರುಗಳೆಡೆಗೆ ದಾರಿತ�ೋರಿಸುತ್ತದೆಯೆಂದು ಹಕರಿಗೆ ನೀಡಲಾದ ಜ್ಞಾನಗಳೆಲ್ಲವೂ ಇಮಾಮರುಗಳಿಗೆ
ಪ್ರತಿಪಾದಿಸುವ ಅಧ್ಯಾಯ. ತಿಳಿದಿದೆಯೆಂದು ಪ್ರತಿಪಾದಿಸುವ ಅಧ್ಯಾಯ.
ಸೆಪ್ಟೆಂಬರ್ 25
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
11. ಇಮಾಮರುಗಳಿಗೆ ತಾವು ಯಾವಾಗ ಮೃತಪಡುತ್ತೇವೆ ಮತ್ತು ಗ್ರಂಥದಿಂದ ಸ್ಪಷ್ಟವ ಾಗಿ ತಿಳಿಯಬಹುದಾಗಿದೆ.
ತಮ್ಮ ಇಚ್ಛೆಯ ಪ್ರಕ ಾರವಲ್ಲದೆ ಮೃತಪಡುವುದಿಲ್ಲವೆಂದು
ಪ್ರತಿಪಾದಿಸುವ ಅಧ್ಯಾಯ. “ಇಮಾಮರ ಆಡಳಿತ ಮತ್ತು ಅಧಿಕಾರ ದೃಢಪಡುವುದು ಅವರು
ಅಲ್ಲಾಹನ ಬಳಿಯಲ್ಲಿರುವ ಪದವಿಯಿಂದ ದೂರವಾದರು ಎಂದು
12. ಉಂಟಾಗಿರುವುದು ಮತ್ತು ಮುಂದೆ ಉಂಟಾಗಲಿರುವ ಎಲ್ಲಾ ಅರ್ಥವಲ್ಲ. ಅವರನ್ನು ಇತರ ಆಡಳಿತಗಾರರಂತೆ ಮಾಡುವುದೂ
ಸಂಗತಿಗಳನ್ನು ಇಮಾಮರುಗಳು ಅರಿಯುತ್ತಾರೆ ಮತ್ತು ಅಲ್ಲ. ಏಕೆಂದರೆ ಇಮಾಮರಿಗೆ ಸುತ್ಯರ್ಹವಾದ ಸ್ಥಾನಮಾನ,
ಅವರಿಗೆ ಯಾವುದೇ ವಿಷಯಗಳು ರಹಸ್ಯವ ಾಗಿ ಉಳಿದಿಲ್ಲ- ಉನ್ನತವಾದ ಪದವಿ, ಪ್ರಪಂಚದಲ್ಲಿರ ುವ ಎಲ್ಲಾ ವಸ್ತುಗಳು
ವೆಂದು ಸಮರ್ಥಿಸುವ ಅಧ್ಯಾಯ. ಅವರಿಗೆ ವಿಧೇಯವಾಗುವ ರೀತಿಯ ಆಧಿಪತ್ಯವಿರುವ ಪ್ರಾಪಂಚಿಕ
ಖಿಲಾಫತ್ ಇಮಾಮರಿಗಿದೆ. ಇಮಾಮರುಗಳಿಗೆ ದೇವನಿಯುಕ-್ತ
13. ಜ್ಞಾನದಲ್ಲಿ ಅಮೀರುಲ್ ಮುಅ್ಮಿನೀನ್ ಅಲಿಯ್ಯ್ ರಾದ ಪ್ರವ ಾದಿಗಳು ಹಾಗೂ ದೇವನ ಸಾಮೀಪ್ಯವನ್ನು ಪಡೆದ
ಮತ್ತು ಪ್ರವ ಾದಿ ಯವರು ಸಹಭಾಗಿಗಳಾಗಿದ್ದಾರೆಂದು ಮಲಕ್ಗಳಿಗೆ ಪಡೆಯಲು ಸಾಧ್ಯವಿರದಂತಹ ಸ್ಥಾನವಿದೆಯೆಂದು
ಪ್ರತಿಪಾದಿಸುವ ಅಧ್ಯಾಯ. ನಂಬುವುದು ನಮ್ಮ ಮದ್ಹಬ್ನಲ್ಲಿ ಒಳಪಟ್ಟ ಕಾರ್ಯವಾಗಿದೆ.
ನಮ್ಮ ಬಳಿಯಲ್ಲಿರ ುವ ನಿವೇದನೆಗಳು ಮತ್ತು ಹದೀಸ್ಗಳ
14. ಇಮಾಮರುಗಳಿಂದ ಬಂದ ಸತ್ಯವನ್ನು ಹೊರತುಪಡಿಸಿ ಜನರ ಪ್ರಕ ಾರ ಮಹಾನುಭಾವರಾದ ಪ್ರವ ಾದಿ ಯವರು ಮತ್ತು
ಬಳಿ ಯಾವುದೇ ಸತ್ಯವಿಲ್ಲ. ಇಮಾಮರುಗಳಿಂದ ಬಂದುದನ್ನು ಇಮಾಮರುಗಳು ಈ ಪ್ರಪಂಚಕ್ಕಿಂತ ಮೊದಲು ಪ್ರಕ ಾಶಗಳಾಗಿ-
ಹೊರತುಪಡಿಸಿ ಉಳಿದವುಗಳೆಲ್ಲವೂ ಬಾತಿಲ್ ಆಗಿದೆ. ದ್ದರು. ಅಲ್ಲಾಹನು ಅವರನ್ನು ತನ್ನ ಅರ್ಶ್ನ ಸುತ್ತ ಅಣಿನೆರೆಸಿದ್ದ.
ಅಲ್ಲಾಹನಿಗೆ ಮಾತ್ರ ತಿಳಿಯುವಷ್ಟು ಪದವಿ ಮತ್ತು ಸಾಮೀಪ್ಯವನ್ನು
ಮೇಲಿನ ಅಧ್ಯಾಯಗಳೆಲವೂ
್ಲ ಶಿಯಾಗಳ ಹದೀಸ್ಗಳನ್ನೊಳ- ಅವನು ಅವರಿಗೆ ನಿಶ್ಚಯಿಸಿದ್ದ. ಮಿಅ್ರ ಾಜಿನ ವರದಿಯಲ್ಲಿರುವಂತೆ
ಗೊಂಡಿದೆ. ಹಿಜಿರಾ 1381 ರಲ್ಲಿ ಟೆಹರಾನಿನ ಅಸ್ಸದಕ್ ಲೈಬ್ರರಿ ಜಿಬ್ರೀಲರು ಹೇಳುತ್ತಾರೆ: ‘ಒಂದು ಬೆರಳಿನಷ್ಟು ಸಮೀಪವಾದರೆ
ಮುದ್ರಿಸಿದ ಪ್ರತಿಯಲ್ಲಿ ಅವೆಲ್ಲವೂ ಉಲ್ಲೇಖಿಸಲ್ಪಟ್ಟಿದೆ. ನಾನು ಸುಟ್ಟು ಭಸ್ಮವ ಾಗುತ್ತೇನೆ.’ ಇಮಾಮರುಗಳು ಹೇಳಿದರೆಂದು
ಹೀಗೆ ವರದಿಯಾಗಿದೆ. ಅಲ್ಲಾಹನ ಬಳಿಯಲ್ಲಿ ನಮಗೂ ಕೆಲವು
ಇವುಗಳು ಇಮಾಮರುಗಳ ಕುರಿತು ಪೂರ್ವಿಕ ಶಿಯಾಗಳಿಗಿದ್ದ ಅವಸ್ಥೆಗಳಿವೆ. ದೇವನಿಯುಕರ
್ತ ಾದ ಪ್ರವ ಾದಿಗಳಾಗಲೀ, ದೇವನ
ಉಗ್ರತೆಯ ಕೆಲವು ಮಾದರಿಗಳಾಗಿವೆ. ಆದರೆ ಇಮಾಮರುಗಳ ಸಾಮೀಪ್ಯವನ್ನು ಪಡೆದ ಮಲಕ್ಗಳಾಗಲೀ ಆ ಅವಸ್ಥೆಗಳು ಪ್ರಾಪ್ತ-
ಬಗ್ಗೆ ಅವರ ನಂತರದವರಿಗಿರುವ ಉಗ್ರತೆ ಖುಮೈನಿಯ ‘ಅಲ್ ವಾಗುವುದಿಲ್ಲ.” (ಇಸ್ಲಾಮಿಕ್ ಸರಕಾರ ಪುಟ 52) n
ಹುಕೂಮತುಲ್ ಇಸ್ಲಾಮಿಯ್ಯ’ (ಇಸ್ಲಾಮೀ ಸರಕಾರ) ಎಂಬ
ಸಂಪುಟ 13 ಸಂಚಿಕೆ
26
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
﴿ﭼ ﭽ ﭾ ﭿ ﮀ ﮁ ﮂ
ಸೆಪ್ಟೆಂಬರ್ 27
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
﴿ﭺ ﭻ ﭼ ﭽ ﭾﭿ ﮀ ﴾ ﮐﮑ ﮒ ﮓ ﮔ ﮕ ﮖ
ﮁ ﮂ ﮃ ﮄ ﮅ ﮆﮇ ﮈ “ನಿಮಗೆ ಆದೇಶಿಸಲ ಾದಂತೆ ನೀವು ಕೂಡಾ ಸ್ಥಿರತೆಯನ್ನು
﴾ﮉﮊﮋﮌﮍ
ಪಾಲಿಸಿರಿ ಮತ್ತು ನಿಮ್ಮೊಂದಿಗೆ ಅಲ್ಲಾಹನ ಮಾರ್ಗ ಸ್ವೀಕ-
ರಿಸಿದವರೂ ನೇರ ಮಾರ್ಗದಲ್ಲೇ ಸ್ಥಿರಗೊಳ್ಳಲಿ. ಅತಿರೇಕ
“ಖಂಡಿತವಾಗಿಯೂ ನನ್ನ ನೇರವಾದ ಮಾರ್ಗ ಇದುವೇ ಆಗಿದೆ. ಪ್ರವರ್ತಿಸದಿರಿ. ಖಂಡಿತವಾಗಿಯೂ ಅಲ್ಲಾಹು ನಿಮ್ಮನ್ನು ಗಮನಿ-
ಆದ್ದರಿಂದ ಇದನ್ನು ಅನುಸರಿಸಿರಿ. ಇತರ ಮಾರ್ಗಗಳನ್ನು ಅನುಸ- ಸುತ್ತಿದ ್ದಾನೆ.” (11:112)
ರಿಸದಿರಿ. ಅವು ಅಲ್ಲಾಹನ ಮಾರ್ಗದಿಂದ ನಿಮ್ಮನ ್ನು ಬೇರ್ಪಡಿಸಿ
ಬಿಡುತ್ತದೆ. ಇವು ನೀವು ಭಯಭಕ್ತಿ ಪಾಲಿಸುವವರಾಗಬೇಕೆಂದು ಸತ್ಯವ ಾದ ಮತ್ತು ಸ್ಥಿರವಾದ ವಿಶ್ವಾಸದ ಬೇಡಿಕೆ ಏನೆಂದರೆ ಎಲ್ಲಾ
ನಿಮಗೆ ನೀಡುತ್ತಿರುವ ಉಪದೇಶವಾಗಿದೆ.” (6:153) ಸಂದರ್ಭ ಮತ್ತು ಪರಿಸ್ಥಿತಿಯಲ್ಲೂ ಅಲ್ಲಾಹನ ವಚನ ಮತ್ತು ಪ್ರವಾದಿ
ಯವರ ಚರ್ಯೆಗೆ ಅನುಗುಣವಾಗಿ ನಡೆದುಕೊಳ್ಳಬೇಕು
ಸಂಪುಟ 13 ಸಂಚಿಕೆ
28
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ತಿಳಿಯದೆ ಸ್ಥಬರ
್ಧ ಾಗಿ ಬಿಡುವರು. ಈ ಕ್ಷೋಭೆ, ಗೊಂದಲಗಳ ನಡುವೆ ಪೀಡಿತರಾಗಿದ್ದಾರೆ. ಬುದ್ಧಿಜೀವಿಗಳು ವಿಚಾರವಂತರು ಮತ್ತು ಅಧ್ಯ-
ಸತ್ಯನಿಷೇಧಿಗಳು ಷಡ್ಯಂತ್ರ ರಚಿಸಿಕೊಂಡಿರುವುದು. ಅವರಲ್ಲಿ ಯನಶೀಲರು ಜಾಗತಿಕ ವಿದ್ಯಮ ಾನಗಳ ಕುರಿತು ಆತಂಕಿತರಾಗಿ-
ಮುಸಲ್ಮಾನರ ವಿರುದ್ಧ ದ್ವೇಷ, ಅಸೂಯೆಯು ಜ್ವಾಲಾಮುಖಿಯಾಗಿ ದ್ದಾರೆ. ಈ ಬೆಳವಣಿಗೆಗಳ ಅಂತಿಮ ಫಲಿತಾಂಶ ಏನಾದೀತು?
ಕುದಿಯುತ್ತಿರುವುದು. ಅಜ್ಞಾನ ಮತ್ತು ಸ್ವಾರ್ಥ ಸಾಧಕರ ಒಂದು ಎಂದು ಊಹಿಸಲೂ ಸಾಧ್ಯವಿಲ್ಲದಂತಹಾ ಪರಿಸ್ಥಿತಿಯಿದೆ.
ವಿಭಾಗವು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕಾರ್ಯದಲ್ಲಿ
ಸದಾ ನಿರತವಾಗಿರುವುದು ಮುಂತಾದ ಹಲವು ಮುನ್ನೆಚ್ಚರಿಕೆಗಳ- ಜನಸಾಮಾನ್ಯರು ಅವರಿಗೆ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಿಂದ
ನ್ನು ಅಲ್ಲಾಹನ ಅಂತಿಮ ಸಂದೇಶವಾಹಕರಾದ ಮುಹಮ್ಮದ್ ಲಭಿಸುವ ಸುದ್ದಿಯನ್ನು ಸತ್ಯವೆಂದುಕೊಂಡು ಅದಕ್ಕೆ ಅನುಸಾರವಾಗಿ
ನೀಡಿರುವುದನ್ನು ಹದೀಸ್ ಗ್ರಂಥಗಳಲ್ಲಿ ಕಂಡುಕೊಳ್ಳಬಹುದಾಗಿದೆ. ಅವರ ಅಭಿಪ್ರಾಯವನ್ನು ರೂಪಿಸಿಕೊಳ್ಳುತ ್ತಾರೆ. ಮಾಧ್ಯಮ
ಲ�ೋಕದಲ್ಲಿ ಪಾರಮ್ಯ ಸಾಧಿಸಿರುವ ಕೆಲವರು ಅದರ ಮೂಲಕ
ಫಿತ್ನ ಮತ್ತು ಅಲಿ ರವರ ಮೇಧಾವಿತನ ವಿಶ್ವವನ್ನು ಅವರ ಮುಷ್ಟಿಯಲ್ಲಿ ತೆಗೆದುಕೊಳ್ಳುವ ಸಲುವಾಗಿ
ದಿನನಿತ್ಯ ಸುಳ್ಳು ಮತ್ತು ಸತ್ಯವಿರುದ್ಧವ ಾದ ಸುದ್ದಿಗಳನ್ನು ಪ್ರಕಟಿಸು-
ಫಿತ್ನದ ಕುರಿತು ಅಮೀರುಲ್ ಮುಅ್ಮಿನೀನ್ ಅಲಿ ರವರ ತ್ತಾ ಜನ ಸಾಮಾನ್ಯರ ಹೃದಯದಲ್ಲಿ ಕ�ೋಮು ವೈಷಮ್ಯ, ಜನಾಂಗ
ಮಾತುಗಳು ಈ ರೀತಿ ಇದೆ. ಫಿತ್ನವು ಅತ್ಯಂತ ಸಾಮಾನ್ಯವ ಾದ ದ್ವೇಷ, ಆಧುನೀಕರಣ, ಜಾಗತೀಕರಣ, ಪಾಶ್ಚಾತ್ಯೀಕರಣ ಎಂಬ
ವಿಷಯಗಳಿಂದಲೇ ಪ್ರಾರಂಭವಾಗುತ್ತದೆ. ಆದರೆ ಅದರ ಪೆಡಂಭೂತವನ್ನು ಜಾಗೃತಗೊಳಿಸುತ್ತಿದ ್ದಾರೆ. ಇದರಿಂದಾಗಿ ಜಗತ್ತು
ಫಲಿತಾಂಶವು ಅತ್ಯಂತ ಗಂಭೀರವಾಗಿರುವುದು. ಸ್ಥಿರತೆಯು ಇಂದು ಸ್ಫೋಟಕ ಸ್ಥಿತಿಗೆ ಬಂದು ನಿಂತಿದೆ. ಅಶಾಂತಿ ಅಸಹಿಷ್ಣುತೆ
ಕಂಡು ಬಂದ ನಂತರ ಮತ್ತೆ ಚಂಚಲತೆ, ದೌರ್ಬಲ್ಯತೆ ಕಾಡಲು ಅರಾಜಕತೆ ತಾಂಡವವಾಡುತ್ತಿದೆ.
ತೊಡಗುವುದು. ಶಾಂತಿ ಮತ್ತು ಮೋಕ್ಷದ ದಾರಿಯಲ್ಲಿ ನಡೆಯುತ್ತಾ
ಇದ್ದಂತೆ ಜನರು ಒಮ್ಮೆಲೇ ಪಥಭ್ರಷ್ಟರ ಾಗಿ ಬಿಡುವರು. ಇಚ್ಛೆ– ಈ ಪರಿಸ್ಥಿತಿಯಲ್ಲಿ ನಾವು ಮಾಡಲಿಕ್ಕಿರುವುದೇನು?
ಅಭಿಲಾಷೆ ಬದಲಾಗಿ ಬಿಡುತ್ತದೆ. ಚಿಂತನೆ ಮತ್ತು ಪ್ರವರ್ತನಗಳಲ್ಲಿ
ತುಂಬಾ ಅಂತರ ಗ�ೋಚರಿಸತೊಡಗುವುದು. ಯಾರು ಈ ಫಿತ್ನಗಳ ಇಂತಹಾ ಫಿತ್ನ – ಫಸಾದ್ (ಕ್ಷೋಭೆ–ಗೊಂದಲ), ಸಮಸ್ಯೆ–
ಕಡೆಗೆ ಇಣುಕಿ ನ�ೋಡಿದರೂ ಸಾಕು. ಅವರೂ ಅದರ ಪ್ರಭ ಾವದಲ್ಲಿ ಸಂಕಷ್ಟಗಳು, ಹಿಂಸೆ–ಅಶಾಂತಿ ವ್ಯಾಪಕವಾಗಿರುವ ಸನ್ನಿವೇ-
ಸಿಲುಕಿಕೊಳ್ಳುತ್ತಾರೆ. ಯಾರಾದರೂ ಅದರಲ್ಲಿ ಒಂದು ಹೆಜ್ಜೆ ಇಟ್ಟರೆ ಶದಲ್ಲಿ ಮುಸ್ಲಿಂ ಸಮೂಹವು ಇಸ್ಲಾಮಿನ ಬ�ೋಧನೆಗಳ ಕಡೆಗೆ
ಸಾಕು. ಅದು ಅವನನ್ನು ಎಳೆದು ಅದರಲ್ಲಿ ಮುಳುಗಿಸಿಬಿಡು- ಕಡ್ಡಾಯವಾಗಿ ಗಮನಹರಿಸಬೇಕಾಗಿದೆ. ನಮ್ಮ ಕರ್ಮ ಮತ್ತು
ವುದು. ಬುದ್ಧಿ ಮತ್ತು ಯುಕ್ತಿಗೆ ಮಂಕು ಕವಿಯುವುದು. ಕುಟುಂಬ ಪ್ರವರ್ತನಗಳನ್ನು ಸರಿಪಡಿಸಿಕೊಳ್ಳಬೇಕು. ಸಹಜೀವಿಗಳಿಗೆ
ಸಂಬಂಧಗಳ ಕೊಂಡಿಯು ಕಳಚಿಕೊಳ್ಳುವುದು. ಸತ್ಯ–ನ್ಯಾಯ– ಸಂಬಂಧಿಸಿದಂತೆ, ಜೀವನದ ವಿವಿಧ ರಂಗಗಳಲ್ಲಿ ಮತ್ತು ವ್ಯವ-
ಧರ್ಮವು ಮೌಲ್ಯ ಕಳೆದುಕೊಳ್ಳುವುದು. ಅನ್ಯಾಯ–ಅಕ್ರಮ– ಹಾರಗಳಲ್ಲಿ ಅಲ್ಲಾಹನ ವಿಧಿ–ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ
ಅತ್ಯಾಚಾರ ಮಿತಿಮೀರುವುದು. ಪಾಲಿಸಬೇಕು. ಅಲ್ಲಾಹನ ಕಡೆಗೆ ವಿಶ್ವಾಸ ಮತ್ತು ನಿರೀಕ್ಷೆಗಳೊಂದಿಗೆ
ನಮ್ರತೆಯಿಂದ ಪ್ರಾರ್ಥಿಸಬೇಕು. ನಿರಂತರ ನಮ್ಮ ಗತಪಾಪಗಳನ್ನು
ಫಿತ್ನ ಮತ್ತು ಅಲಿ ರವರ ವಸೀಯತ್ ಪ್ರಸ ್ತಾವಿಸಿಕೊಂಡು ಪಶ್ಚಾತ್ತಾಪಪಟ್ಟು ಕ್ಷಮೆಯಾಚಿಸುತ್ತಿರಬೇಕು.
ಅಲ್ಲಾಹನೊಂದಿಗೆ ಅವನ ಧರ್ಮ ಮತ್ತು ಅವನನ್ನು ಮಾತ್ರ
ಮುಸ್ಲಿಂ ಸಮುದಾಯದಲ್ಲಿ ಆಗಾಗ ಫಿತ್ನ ತಲೆ ಎತ್ತುವುದು ಅವಲಂಬಿಸಿಕೊಂಡಿರುವ ಅವನ ದಾಸರಿಗೆ ಸಹಾಯ ಮಾಡುವಂತೆ
ಗೊಂದಲ–ಕ್ಷೋಭೆ ಹುಟ್ಟಿಕೊಳ್ಳುತ್ರ
ತಿ ುವುದು ಕಂಡು ಬರುತ್ತದೆ. ಆತ್ಮಾರ್ಥವಾಗಿ ಬೇಡಿಕೊಳ್ಳಬೇಕು. ಅವನ ವಚನವನ್ನು ಉನ್ನತ
ಇಂದು ಅದು ಎಂದಿಗಿಂತಲೂ ಹೆಚ್ಚು ಪೀಡಿಸಲ್ಪಡುತ್ತಿದೆ. ಆತಂಕ ಶಿಖರದಲ್ಲಿ ರ ಾರಾಜಿಸುವಂತೆ ಮಾಡಲು, ಇಸ್ಲಾಮ್ ಮತ್ತು ಮುಸ್ಲಿ-
ಮತ್ತು ಅಪಾಯವನ್ನು ಎದುರಿಸುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯ ಮರನ್ನು ನೀಚ ಮತ್ತು ದುಷ್ಟರ ಾದ ಶತ್ರುಗಳಿಂದ ಸಂರಕ್ಷಿಸುವಂ-
ಪ್ರಭ ಾವವು ಕೂಡಾ ಸಮುದಾಯದ ಮಟ್ಟಿಗೆ ಒಂದು ಫಿತ್ನವೇ ಆಗಿದೆ. ತೆಯೂ ಶಾಂತಿ–ಸಮಾಧಾನವನ್ನು ದಯಪಾಲಿಸುವಂತೆಯೂ
ಅದರಿಂದಾಗಿ ಸಮುದಾಯದಲ್ಲಿ ಹಲವಾರು ರೀತಿಯ ದುಷ್ಪರಿಣಾ- ಅನುದಿನ ಅನುಕ್ಷಣ ಅಲವತ್ತುಕೊಳ್ಳಬೇಕು. ಇದು ಮಾತ್ರ ಇಂದು
ಮಗಳು ಉಂಟಾಗುತ್ತವೆ. ಇದರಿಂದಾಗಿ ಹುಟ್ಟಿಕೊಂಡ ಅನಾಹು- ನಮ್ಮನ ್ನು ಆವರಿಸಿಕೊಂಡಿರುವ ಸರ್ವ ವಿಪತ್ತುಗಳಿಂದ ನಮ್ಮನ್ನು
ತಗಳಿಂದ ಕೌಟುಂಬಿಕ ಜೀವನವು ಶಿಥಿಲಗೊಂಡಿದೆ. ಮುಸ್ಲಿಂ ರಕ್ಷಿಸಬಲ್ಲ ಅತ್ಯಂತ ಪ್ರಭ ಾವಶಾಲಿಯಾದ ಆಯುಧವಾಗಿದೆ.
ಜಗತ್ತು ಮತ್ತು ಮುಸಲ್ಮಾನರು ಸಂಪೂರ್ಣವಾಗಿ ಈ ವ್ಯಾಧಿಯಿಂದ
ಸೆಪ್ಟೆಂಬರ್ 29
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
﴿ﭧ ﭨ ﭩ ﭪ
ತ್ತರ ಾಗಬೇಕು. ತಮ್ಮ ನಾಲಗೆ ಮತ್ತು ಮಾತನ್ನು ನಿಯಂತ್ರಣದಲ್ಲಿ-
ಟ್ಟುಕೊಂಡು ಯಾವುದೇ ರೀತಿಯ ವಿವಾದಗಳಿಗೆ, ಘರ್ಷಣೆಗಳಿಗೆ
﴾ﭫﭬ ಎಡೆಮಾಡಿಕೊಡದೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊ-
ಳ್ಳಲು ಶ್ರಮವಹಿಸಬೇಕಾಗಿದೆ.
“ಅಲ್ಲಾಹ ು ನಿಮ್ಮ ಮೇಲೆ ಕರುಣೆ ತ�ೋರುವಂತಾಗಲು ನೀವೇಕೆ
ಅವನೊಂದಿಗೆ ಪಶ್ಚಾತ್ತಾಪಪಟ್ಟು ಕ್ಷಮೆಯಾಚಿಸುವುದಿಲ್ಲ?” ಏಕೆಂದರೆ ಅಲ್ಲಾಹ ು ಮತ್ತು ಅವನ ಸಂದೇಶವಾಹಕರು
(ಸೂರ ಅನ್ನಮ್ಲ್ 4 6) ನಮಗೆ ನೀಡಿರುವುದು ಕೂಡಾ ಇದೇ ಶಿಕ್ಷಣವಾಗಿದೆ. ತಮ್ಮ ಕೆಲಸ–
ಕಾರ್ಯಗಳನ್ನು ಮುಗಿಸಿ ತಕ್ಷಣ ಮನೆಗೆ ಬಂದು ಸೇರಿಕೊಂಡು
ಅಬೂ ಹುರೈರ ಹೇಳುತ್ತಾರೆ: ಕುಟುಂಬದೊಂದಿಗೆ ವಿರಾಮ ಸಮಯವನ್ನು ಸದುಪಯೋಗಪ-
ಡಿಸಿಕೊಂಡರೆ ಕುಟುಂಬದಲ್ಲಿಯೂ ಸಮಾಜದಲ್ಲಿಯೂ ಶಾಂತಿ–
ِ ُون فِ ْتنَ ٌة َل ينَجي ِمنْها إِ َّل دعاء َكدُ ع
.اء ا ْل َغ ِر ِيق ُ َتك
َ ٌ َُ َ ِّ ُ
ಸುವ್ಯವಸ್ಥೆ ನೆಲೆಗೊಳಿಸಲು ಬಹಳ ಅನುಕೂಲವಾಗುವುದು.
“ಸಂಕಷ್ಟಗಳು ಎರಗುವುದು. ಪ್ರಾರ್ಥನೆ (ದುಆ) ಅಲ್ಲದೆ ಬೇರೇನೂ ಅಬೂದಾವೂದ್ ಮತ್ತು ಇತರ ಹದೀಸ್ ಗ್ರಂಥಗಳಲ್ಲಿ ಮಿಕ್ದಾದ್
ಅವುಗಳಿಂದ ರಕ್ಷಿಸಲಾರದು. ನೀರಿನಲ್ಲಿ ಮುಳುಗುತ್ತಿರ ುವವನು ಬಿನ್ ಅಸ್ವದ್ ವರದಿ ಮಾಡಿರುವ ಹದೀಸಿನಲ್ಲಿ ಹೀಗಿದೆ.
ಏಕನಿಷ್ಠನ ಾಗಿ, ಭಯ–ಭೀತನಾಗಿ ಮಾಡುವಂತಹಾ (ದುಆ)
ಪ್ರಾರ್ಥನೆ.” (ಮುಸನ್ನಫ್ ಇಬ್ನ್ ಅಬೀ ಶೈಬ 18/64) ಅಲ್ಲಾಹನಾಣೆ! ನಾನು ಪ್ರವ ಾದಿ ಯವರಿಂದ ಆಲಿಸಿದೆ:
ಮತ್ತು ಗೊಂದಲಗಳ ಗ�ೋಂಡಾರಣ್ಯದ ಮಧ್ಯೆ ಸಿಲುಕಿಕೊಂಡಿರುವ ಇನ್ನು ಯಾರು ಫಿತ್ನದಲ್ಲಿ ಒಳಪಟ್ಟರ�ೋ ಅವರು ಸಹನೆ ಕೈಗೊಳ್ಳಲಿ.
ಜನರನ್ನು ಅಕ್ರಮ, ಅನ್ಯಾಯ, ಅತ್ಯಾಚಾರ ಮತ್ತು ದೌರ್ಜನ್ಯಗಳ ಅವರಿಗೆ ಸುವಾರ್ತೆಯಿದೆ.” (ಹದೀಸ್ 4663)
ಸಂಪುಟ 13 ಸಂಚಿಕೆ
30
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಪರಸ್ಪರ ಛಿನ್ನಭಿನ್ನರ ಾಗಿ ಬಿಡುವರು. (ಅವರು ತಮ್ಮ ಎರಡು ಕೈ ತಾಬಿಈಗಳು ಮತ್ತು ಕರ್ಮಶ ಾಸ್ತ್ರ ಜ್ಞ ರ ಾದ ಇಮ ಾಂಗಳು
ಬೆರಳನ್ನು ಪೋಣಿಸಿದರು)” ಸಂಪೂರ್ಣವಾಗಿ ಪ್ರವ ಾದಿ ಯವರ ಬ�ೋಧನೆಯನ್ನು
ಅನುಸರಿಸುತ್ತಿದರ
್ದ ು. ಮಾತ್ರವಲ್ಲದೆ ಜನರಿಗೆ ಕೂಡಾ ಈ ನಡಾವಳಿ
ಇಬ್ನ್ ಉಮರ್ ಹೇಳುತ್ತಾರೆ: ಆಗ ನಾನು ಕುಳಿತಲ್ಲಿಂದ ಎದ್ದು ಕ್ರಮವನ್ನು ಅಳವಡಿಸಿಕೊಳ್ಳುವಂತೆ ಸೂಚಿಸುತ್ತಿದರ
್ದ ು. ಹಝ್ರತ್
ಪ್ರವ ಾದಿ ಯವರ ಸಮೀಪಕ್ಕೆ ಹ�ೋಗಿ ಕುಳಿತು ಕೇಳಿದೆ: “ನನ್ನ ಹುಝೈಫ ಬಿನ್ ಯಮಾನ್ ರವರು ಫಿತ್ನದ ಕುರಿತು ಎಚ-್ಚ
ಪ್ರಾಣವನ್ನು ನಿಮಗೆ ಸಮರ್ಪಿಸುತ್ತೇನೆ. ಹೇಳಿ ಅಲ್ಲಾಹನ ಸಂದೇ- ರಿಸುತ್ತಾ ಹೇಳುತ್ತಾರೆ: “ಫಿತ್ನದಿಂದ ಸಂಪೂರ್ಣವಾಗಿ ದೂರವಿರಿ.
ಶವಾಹಕರೇ, ಆಗ ನಾನು ಏನು ಮಾಡಬೇಕು?” ಪ್ರವ ಾದಿ ಅಲ್ಲಾಹನಾಣೆ! ಯಾರಾದರೂ ಫಿತ್ನಗಳ ಕಡೆಗೆ ಇಣುಕಿ ನ�ೋಡಿದರೂ
ಯವರು ಹೇಳಿದರು: “ನೀವು ನಿಮ್ಮ ಮನೆಯನ್ನೇ ಅವಲಂಬಿಸಿ- ಅದು ಅವನನ್ನು ಪ್ರವ ಾಹವು ಕಸಕಡ್ಡಿಗಳನ್ನು ಎಳೆದುಕೊಂಡು
ಕೊಂಡಿರಿ. ನಿಮ್ಮ ನಾಲಗೆಯನ್ನು ನಿಯಂತ್ರಿಸಿರಿ. ನೀವು ಸರಿಯಾಗಿ ಹ�ೋದಂತೆ ಎಳೆದುಕೊಂಡು ಬಿಡುವುದು. ಇಂತಹಾ ಪರಿಸ್ಥಿತಿ
ತಿಳಿದಿರುವ ಮಾತುಗಳನ್ನೇ ಆಡಿರಿ. ನಿಮಗೆ ಇಷ್ಟವಿಲದ
್ಲ ವಸ್ತುಗಳನ್ನು ನಿಮಗೆ ಎದುರಾದರೆ ನೀವು ನಿಮ್ಮ ಮನೆಗಳಲ್ಲೇ ಉಳಿದುಕೊಳ್ಳಿರಿ.
(ವಿಷಯಗಳನ್ನು) ಬಿಟ್ಟುಬಿಡಿರಿ. ನಿಮ್ಮ ನಿಮ್ಮ ವಿಷಯಗಳಲ್ಲೇ ಆಸಕ್ತಿ- ನಿಮ್ಮ ತಲವಾರು (ಖಡ್ಗ) ಗಳನ್ನು ಮುರಿದು ಹಾಕಿ ನಿಮ್ಮ ಬಿಲ್ಲು-
ವಹಿಸಿರಿ. ಜನರ ವಿಷಯಗಳಲ್ಲಿ ಮೂಗು ತೂರಿಸಬೇಡಿ.” (ಸುನನು ಗಳನ್ನು ಕಡಿದು ಹಾಕಿ ಮತ್ತು ನಿಮ್ಮ ಮುಖ ಮರೆಮಾಚಿ ಬಿಡಿ.”
ಅಬೂದಾವೂದ್ 4343, ಮುಸ್ನದ್ ಅಹ್ಮದ್ 2/212) (ಹಿಲ್ಯತುಲ್ ಔಲಿಯಾ 1/283)
ಅಬೂ ಮೂಸ ಅಲ್ ಅಶ್ಅರಿ ವರದಿ ಮಾಡಿರುವ ಹದೀಸೊಂ- ಅಗ್ರಗಣ್ಯರ ಾದ ಸಹಾಬಿಗಳು ಎಲ್ಲರ ೂ ಈ ನಿರ್ದೇಶನವನ್ನು
ದರಲ್ಲಿ ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ: “ಕಾರ್ಗತ್ತಲ ಅನುಸರಿಸಿದರು. ಅವರಲ್ಲಿ ಸಅದ್ ಬಿನ್ ಅಬೀ ವಕ್ಕಾಸ್
ರಾತ್ರಿಯು ಬಂದು ಆವರಿಸುವಂತೆ ಫಿತ್ನ (ಸಮಸ್ಯೆ, ಸಂಕಷ್ಟ, ಮತ್ತು ಅಬ್ದುಲ್ಲ ಬಿನ್ ಉಮರ್ ರವರಂತಹ ಪ್ರಗಲ್ಭರ ಾದ
ಗೊಂದಲ, ಕ್ಷೋಭೆ, ಭಯಾತಂಕ) ನಿಮ್ಮನ್ನು ಬಂದು ಸುತ್ತುತ್ತಿರು- ಸಹಾಬಿಗಳು ಇಲ್ಲಿ ಪ್ರತ್ಯೇಕವಾಗಿ ಉಲ್ಲೇಖ ಾರ್ಹರು. ತಮ್ಮ ಕಾಲದಲ್ಲಿ
ವುದು. ಆಗ ನಿಮಗೆ ಸತ್ಯ ಯ ಾವುದು, ಅಸತ್ಯ ಯ ಾವುದು, ನ್ಯಾಯ ಹುಟ್ಟಿಕೊಂಡ ಫಿತ್ನ (ಕ್ಷೋಭೆ) ಯನ್ನು ಅವರು ಸಮರ್ಥವಾಗಿ
ಯಾವುದು, ಅನ್ಯಾಯ ಯಾವುದು ಎಂದು ಪರಿಶೀಲಿಸಲು ಸಾಧ್ಯ- ನಿಯಂತ್ರಿಸಿದರು. ಅದರಿಂದ ಸಂಪೂರ್ಣವಾಗಿ ದೂರವಾದರು.
ವಾಗಲಾರದು. ಆಗ ಒಬ್ಬ ವ್ಯಕ್ ಹ
ತಿ ಗಲಲ್ಲಿ ಮೂಮಿನ್ ಆಗಿದ್ದರೆ ರಾತ್ರಿ- ಜನರು ಅವರ ಈ ನಿಲುವನ್ನು ಬಹಳ ಪ್ರಶಂಸಿಸಿದರು. ಇದನ್ನು
ಯಾಗುತ್ತಲೇ ಕಾಫಿರ್ ಆಗಿ ಪರಿವರ್ತನೆಯಾಗುವನು. ರಾತ್ರಿಯಲ್ಲಿ ಅವರ ಹಿರಿಮೆಯಾಗಿ ಕಂಡರು. ಇದು ಶೈಖುಲ್ ಇಸ್ಲಾಮ್ ಇಬ್ನ್
ಕಾಫಿರ್ ಆಗಿದ್ದ ವ್ಯಕ್ಯ
ತಿ ು ಬೆಳಗಾಗುವಾಗ ಮೂಮಿನ್ ಆಗಿ ತೈಮಿಯ್ಯರವರ ಉಲ್ಲೇಖವಾಗಿದೆ.
ಪರಿವರ್ತನೆಯಾಗುವನು. ಆ ಸಂದರ್ಭದಲ್ಲಿ ಕುಳಿತುಕೊಂಡಿರುವ
ವ್ಯಕ್ಯ
ತಿ ು ನಿಂತಿರುವ ವ್ಯಕ್ಗಿಂ
ತಿ ತ ಉತ್ತಮನಾಗಿರುವನು. ನಿಂತಿರುವ ಶ�ೋಷಿತರಾದ ದೌರ್ಜನ್ಯಕ್ಕೊಳಗಾದ ಮುಸಲ್ಮಾನರಿಗೆ
ವ್ಯಕ್ತಿ ನಡೆದಾಡುವ ವ್ಯಕ್ಗಿಂ
ತಿ ತ ಉತ್ತಮನಾಗಿರುವನು. ನಡೆದಾಡುವ
ಸೆಪ್ಟೆಂಬರ್ 31
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
﴾ﯖﯗﯘﯙﯚﯛ
46 ನೇ ಪುಟಕ್ಕೆ
ಸಂಪುಟ 13 ಸಂಚಿಕೆ
32
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ಬಿಸಿ ಐಸ್ಕ್ರೀಂ!
‘ಬಿಸಿ ಐಸ್ಕ್ರೀಂ’ ಎಂದು ಹೇಳುವುದನ್ನು ಕೇಳಿದ ತಕ್ಷಣ ನಮಗೆ ನಗು ಚಿಂತನೆಯ ಸಾಮರ್ಥ್ಯವಿರುವ ಜೀವಿಯಾಗಿದ್ದಾನೆ. ಅಧ್ಯಯನ
ಬರುತ್ತದೆ. ಏಕೆಂದರೆ ಬಿಸಿ ಎನ್ನುವುದು ಐಸ್ಕ್ರೀಂನ ಸ್ವಭ ಾವಕ್ಕೆ ವಿರು- ಮತ್ತು ಮಂಥನ ಮುಂದುವರಿಯುವ ಕಾಲದ ತನಕ ಮನುಷ್ಯನು
ದ್ಧವ ಾಗಿದೆ. ತಂತ್ರ ಅದರ ಮೂಲಭೂತ ಸ್ವಭ ಾವ. ಬಿಸಿ ಮತ್ತು ಐಸ್ ತನ್ನ ಮಟ್ಟಿಗೆ ಉತ್ತಮನೆಂದು ತ�ೋಚುವುದನ್ನು ಅನುಸರಿ-
ನಡುವೆ ಎಷ್ಟೊಂದು ಭಿನ್ನತೆ ಇದೆಯೋ ‘ಲವ್ ಜಿಹಾದ್’ ಎನ್ನುವುದು ಸುತ್ತಾನೆ. ಅನ್ಯಥ ಾ ಪ್ರಾಣಿ ಮತ್ತು ಮನುಷ್ಯರ ನಡುವೆ ಯಾವ
ಅದಕ್ಕಿಂತಲೂ ಹೆಚ್ಚಿನ ಭಿನ್ನತೆಯಿರುವ ಒಂದು ಪ್ರಯೋಗವಾಗಿದೆ. ವ್ಯತ್ಯಾಸ ಉಳಿಯುತ್ತದೆ?
ವಿವಾಹಿತರಾಗದೆ ಪರಸ್ಪರ ಪ್ರೇಮಿಸಿಕೊಂಡಿರುವುದನ್ನು ಇಸ್ಲಾಮ್ ಅಂದರೆ ಇಸ್ಲಾಮ್ ಬಲಾತ್ಕಾರ, ಆಮಿಷ, ಬೆದರಿಕೆಗಳಿಂದ ಮತಾಂ-
ಅನುಮತಿಸುವುದಿಲ್ಲ. ಮುಸ್ಲಿಮನನ್ನು ಪ್ರೀತಿಸುವುದಲ್ಲವೇ ಎಂದು ತರಗೊಳಿಸಬೇಕೆಂದು ಹೇಳುವುದಿಲ್ಲ. ಇಂತಹ ನೀಚ ಕ್ರಮವನ್ನು
ಹೇಳಿಕೊಂಡು ಪ್ರೀತಿಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಮುಸ್ಲಿಮ- ಅದು ಅನುಮತಿಸುವುದೂ ಇಲ್ಲ. ಮನಸ್ಸಿನಲ್ಲಿ ವಿಶ್ವಾಸವು
ರಾಗಿದ್ದರ ೂ, ಮುಸ್ಲಿಮೇತರರಾಗಿದ್ದರ ೂ ವಿವಾಹಪೂರ್ವ ಪ್ರೇಮ ಬೇರೂರದೆ ಕೆಲವು ದೇಹಗಳನ್ನು ಸೇರಿಸಿ ಸಂಖ್ಯಾಬಾಹುಳ್ಯದ
ತಪ್ಪು. ವಿವಾಹದ ಮೂಲಕವಲ್ಲದೆ ಸ್ತ್ರೀ-ಪುರುಷರು ಪರಸ್ಪರ ಹೆಗ್ಗಳಿಕೆಯಿಂದ ಬೀಗಬೇಕಾದ ಅಗತ್ಯ ಇಸ್ಲಾಮಿಗಿಲ್ಲ.
ನಿಕಟರಾಗಲು ಇಸ್ಲಾಮ್ ಅನುಮತಿ ನೀಡುವುದಿಲ್ಲ.
ಆದುದರಿಂದ ಗೌರವಾನ್ವಿತ ವಿವೇಕಿಗಳು ದಯವಿಟ್ಟು ‘ಲವ್
ವಿವಾಹವು ನಿಶ್ಚಯಗೊಂಡಿದ್ದರೂ, ನಿಖಾಹ್ ಮುಗಿಯದೆ ಒಟ್ಟಾಗಿ ಜಿಹಾದ್’ ಅನ್ನು ಇಸ್ಲಾಮಿಗೆ ತಳಕುಹಾಕಬಾರದು. ಮುಸ್ಲಿಂ
ಬಾಳುವ ಅನುಮತಿಯಿಲ್ಲ. ಒಂದೇ ಸಮುದಾಯಕ್ಕೆ ಸೇರಿದವರಿಗೆ ಈ ಸಮುದಾಯದ ವಿಳಾಸದಲ್ಲಿ ಯಾರಾದರೂ ಹಾಗೆ ಮಾಡಿದ್ದರೆ
ನಿಯಮ ಅನ್ವಯವಾಗುವಾಗ ಇತರ ಸಮುದಾಯಕ್ಕೆ ಸೇರಿದವರ- ಅದಕ್ಕೆ ಇಸ್ಲಾಮ್ ಹೊಣೆಯಲ್ಲ. ಅದರ ಬಾಧ್ಯತೆ ಆ ವ್ಯಕ್ಗೇ ಸೀ
ತಿ ಮಿತ.
ನ್ನು ಪ್ರೇಮಪಾಶಕ್ಕೊಳಪಡಿಸಲು ಒಬ್ಬ ಮುಸ್ಲಿಮನಿಗೆ ಅದ್ಹೇಗೆ ಸಾಧ್ಯ? ಲವ್ ಜಿಹಾದಿಗಳನ್ನು ಇಸ್ಲಾಮ್ ನಿಷಿದ್ಧಗೊಳಿಸಿದ ಮದ್ಯಪ ಾನ, ಬಡ್ಡಿ
ಮುಂತಾದವುಗಳಲ್ಲಿ ಸಿಲುಕಿಕೊಂಡಿರುವ ಮುಸ್ಲಿಮ್ ನಾಮಧಾರಿ-
‘ಜಿಹಾದ್’ ಎಂಬ ಪದಕ್ಕೆ ಒಳಿತಿನ ಮಾರ್ಗದಲ್ಲಿ ಕಠಿಣವಾಗಿ ಗಳಾದ ಸಮುದಾಯ ಸದಸ್ಯರಂತೆ ಕಂಡರೆ ಸಾಕು.
ಪರಿಶ್ರಮಿಸುವುದು ಎಂಬರ್ಥವಿದೆ. ಪ್ರವ ಾದಿ ಯವರು
ವೃದ್ಧರ ಾದ ಮಾತಾಪಿತರನ್ನು ಉಪಚರಿಸುವುದು ಕೂಡಾ ಜಿಹಾದ್ ಕೆಲವು ಅನುಮಾನಗಳು, ಊಹಾಪೋಹಗಳು ಹಾಗೂ ಅಭಿಪ್ರಾ-
ಎಂದು ಹೇಳಿದ್ದಾರೆ. ಯಗಳನ್ನು ಆಧರಿಸಿಕೊಂಡು ಕೇರಳದಲ್ಲಿ ‘ಲವ್ ಜಿಹಾದ್’ ವ್ಯಾ-
ಪಕವಾಗಿದೆಯೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ
ಇಸ್ಲಾಮ್ ಬಲಾತ್ಕಾರ, ಪ್ರೇಮ, ಆಮಿಷ, ತುಷ್ಠೀಕರಣದ ಮೂಲಕ ಕ�ೋರ್ಟ್ ಮತ್ತು ಪೊಲೀಸ್ ಮುಖ್ಯಸ್ಧರ ು ಕೇರಳದಲ್ಲಿ ‘ಲವ್
ಮತಾಂತರಗೊಳಿಸುವುದನ್ನು ಅನುಮತಿಸುವುದಿಲ್ಲ. ಮ ಾತ್ರವಲ್ಲದೆ, ಜಿಹಾದ್’ ಇಲ್ಲವೆಂದು ಈಗಾಗಲೇ ಸ್ಪಷ್ಟನೆ ಕೊಟ್ಟಿದ ್ದಾರೆ.
ಅದು ಪಾಪಕಾರ್ಯವೂ ಆಗಿದೆ. ಮನುಷ್ಯನ ು ಬುದ್ಧಿ, ವಿವೇಕ,
42 ನೇ ಪುಟಕ್ಕೆ
ಸೆಪ್ಟೆಂಬರ್ 33
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ತಾಯಿಯಲ್ಲಿರುವ ಅಂಧವಿಶ್ವಾಸ
ಪ್ರಶ್ನೆ: ನಾನು ಇಸ್ಲಾಮಿನ ಕುರಿತು ಸಾಧ್ಯವ ಾದಷ್ಟು ಕಲಿತು ಅದರ ಮಾತನ್ನು ಎಷ್ಟು ಮಾತ್ರಕ್ಕೂ ಕೇಳಬೇಡ. ಈ ಲ�ೋಕದಲ್ಲಿ
ಪ್ರಕ ಾರ ಜೀವಿಸಲು ಪ್ರಯತ್ನಿಸುತ್ತಿರ ುವ ವ್ಯಕ್ಯ
ತಿ ಾಗಿದ್ದೇನೆ. ಆದರೆ ಅವರೊಂದಿಗೆ ಸದ್ವರ್ತನೆ ಮಾಡುತ್ತಿರ ು. ಆದರೆ ಯಾರು ನನ್ನ
ತಾಯಿ ಅಂಧವಿಶ್ವಾಸಗಳು ಮತ್ತು ಅನಾಚಾರಗಳನ್ನು ರೂಢಿಸಿಕೊಂ- ಕಡೆಗೆ ಒಲಿದಿರುವನ�ೋ ಅವನ ಮಾರ್ಗ ಮಾತ್ರ ಅನುಸರಿಸು.
ಡಿರುವ ವ್ಯಕ್ಯ
ತಿ ಾಗಿದ್ದಾರೆ. ಇದು ನಮ್ಮ ನಡುವಿನ ಸಂಬಂಧವನ್ನು ಮುಂದೆ ನಿಮಗೆಲರಿ
್ಲ ಗೂ ನನ್ನ ಕಡೆಗೇ ಮರಳಲಿಕ್ಕಿದೆ. ಆಗ ನೀವು
ಹದಗೆಡಿಸುತ್ತದೆ. ತಾಯಿ ನನ್ನನ ್ನು ಅವರ ವಿಶ್ವಾಸದೆಡೆಗೆ ಯಾವ ತರದ ಕರ್ಮಗಳನ್ನು ಮಾಡುತ್ತಿದ್ರ
ದಿ ೆಂದು ನಾನು ನಿಮಗೆ
ಬರಬೇಕೆಂದು ನಿರ್ಬಂಧಿಸುವಾಗ ನಾನು ಪ್ರತಿಕ್ರಿಯಿಸಬೇಕಾಗುತ್ತದೆ. ತ�ೋರಿಸುವೆನು.” (ಪವಿತ್ರ ಕುರ್ಆನ್ 31:15)
ನಾನೇನು ಮಾಡಬೇಕು?
ನೀವು ನಿಮ್ಮ ತಾಯಿಗೆ ಪ್ರತಿಕ್ರಿಯಿಸಬಹುದು. ಆದರೆ ಪ್ರತಿಕ್ರಿಯೆ
ಉತ್ತರ : ತಾಯಿ ತನ್ನ ವಿಶ್ವಾಸ ಸಂಪೂರ್ಣವಾಗಿ ಸರಿಯೆಂದೂ, ಹೇಗಿರಬೇಕೆನ್ನುವುದು ಪ್ರಮುಖ ವಿಷಯವಾಗಿದೆ. ನೀವು ವಿಶ್ವಾಸವಿ-
ಅದಕ್ಕೆ ವಿರುದ್ಧವಿರುವುದೆಲ್ಲವೂ ಪಥಭ್ರಷ್ಟತೆಯಾಗಿದೆಯೆಂದೂ ರಿಸಿದ್ದು ಮ ಾತ್ರ ಸರಿ ಎನ್ನುವುದು ನಿಮಗೆ ತಿಳಿದಿರುವ ಕಾರ್ಯವಾಗಿದೆ.
ಆತ್ಮರ್ಥವಾಗಿ ನಂಬುತ್ತಾರೆ. ಆಗ ತನ್ನ ಪುತ್ರ ದಾರಿತಪ್ಪಿ ಅದು ತಾಯಿಗೆ ಮನವರಿಕೆಯಾದರೆ ಮಾತ್ರ ಅವರು ನಿಮ್ಮ ವಿಶ್ವಾಸ
ಹ�ೋಗಿದ್ದಾನೆಂಬ ನ�ೋವಿನಿಂದ ಅವರು ನಿರಂತರ ತಮ್ಮನ್ನು ಟೀಕಿ- ಮತ್ತು ಆಚಾರಗಳನ್ನು ಅಳವಡಿಸಿಕೊಳ್ಳಬಹುದು.
ಸುತ್ತಿರಬಹುದು. ತಾಯಿಯ ನಿರ್ಬಂಧಗಳನ್ನು ಯಾವತ್ತೂ ನಿಮಗೆ
ಅಂಗೀಕರಿಸಲಾಗುವುದಿಲ್ಲ. ಏಕೆಂದರೆ, ಅದು ಅಲ್ಲಾಹ್ ಮತ್ತು ಅದಕ್ಕಾಗಿ ಯುಕ್ತಿಪೂರ್ಣವಾದ ಮಾರ್ಗಗಳನ್ನು ಕಂಡುಹಿಡಿಯ-
ಅವನ ಸಂದೇಶವಾಹಕರಿಗೆ ವಿರುದ್ಧವ ಾಗಿದೆ. ಕೆಲವೊಮ್ಮೆ ಶಿರ್ಕ್ ಬೇಕು. ಗಮನಿಸಬೇಕಾದ ಕೆಲವು ಕಾರ್ಯಗಳು:
ಆಗಿರಲೂಬಹುದು. ಅದನ್ನು ಅನುಸರಿಸುವ ಬಾಧ್ಯತೆ ನಿಮಗಿಲ್ಲ.
1. ತಾಯಿಯೊಂದಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಾಗ ತಮ್ಮ
ಧರ್ಮದಲ್ರ
ಲಿ ುವ ಆತ್ಮಾರ್ಥತೆಯೇ ಸಂಶಯಿಸಲ್ಪಡಬಹುದು.
﴿ﮈ ﮉ ﮊ ﮋ ﮌ ﮍ ﮎ ﮏ ﮐ ಒಂದು ವೇಳೆ ತಾಯಿಯೇ ಹೀಗೆ ಕೇಳಬಹುದು: “ನೀನು ದೊಡ್ಡ
﴾ﮣﮤﮥﮦﮧﮨ
ನೀವು ಬದಲಾದಿರಿ. ಮನವರಿಕೆಯಾದಾಗ ತಾಯಿ ಕೂಡಾ
ಬದಲಾಗಬಹುದು. ಆ ತನಕ ಸಾವಧಾನದಿಂದ ಕಾಯುತ್ತಿರಿ.
“ಅವರು ನಿನಗೆ ತಿಳಿಯದುದನ್ನು ನನ್ನೊಂದಿಗೆ ಸಹಭಾಗಿಯ-
ನ್ನಾಗಿ ಮಾಡಬೇಕೆಂದು ನಿನ್ನ ಮೇಲೆ ಒತ್ತಡ ಹಾಕಿದರೆ ಅವರ 3. ಒಬ್ಬರಿಗೆ ಸನ್ಮಾರ್ಗದರ್ಶನ (ಹಿದಾಯತ್) ಮಾಡಿಸುವುದು
46 ನೇ ಪುಟಕ್ಕೆ
ಸಂಪುಟ 13 ಸಂಚಿಕೆ
34
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ರ�ೋಗಿ ಸಂದರ್ಶನ—ಶ್ರೇಷ್ಠತೆಗಳು,
ನಿಯಮಗಳು ಮತ್ತು ಶಿಷ್ಟಾಚಾರಗಳು
""
.»ــة ا ْل َجن َِّة
ِ ُخر َف
ನೂರಿಸ್ ಅಲ್ ಹಾಶಿಮೀ
ْ
ರ�ೋ
ಗಿ ಸಂದರ್ಶನಕ್ಕೆ ಅರೇಬಿಕ್ ಭ ಾಷೆಯಲ್ಲಿ
“ಒಬ್ಬ ಮುಸಲ್ಮಾನನು ರ�ೋಗಿಯಾಗಿರುವ ಇನ್ನೊಬ್ಬ ಮುಸಲ್ಮಾ-
ಇಯಾದತುಲ್ ಮರೀದ್ ( )عيادة المريضಎಂದು
ನನ್ನು ಸಂದರ್ಶಿಸಿದರೆ ಅವನು ಸ್ವರ್ಗದ ‘ಖುರ್ಫತ್’ನಲ್ಲಿರುವನು.”
ಹೇಳಲಾಗುತ್ತದೆ. ಇಯಾದತ್ ಎಂದರೆ ಸಂದರ್ಶನ ಅಥವಾ
ಅನ್ವೇಷಣೆ ಎಂದರ್ಥ.
ಹಾಫಿಝ್ ಇಬ್ನ್ ಹಜರ್ ಹೇಳುತ್ತಾರೆ:
ಸೆಪ್ಟೆಂಬರ್ 35
ಸಿರಾತೇ ಮುಸ್ತಖೀಂ - ಕನ್ನಡ ಮಾಸಿಕ
ــت َأ َّن َع ْب ِدي ُف َلنًا َم ِر َض َ َأ َما َع ِل ْم: َق َال.ا ْل َعا َل ِمي َن ನೀರನ್ನು ಬೇಡಲಿಲವ
್ಲ ೇ? ಆದರೂ ನೀನು ಅವನಿಗೆ ಕುಡಿಯಲು
َ ــك؟ َو َأن
ْــت َر ُّب َ ــف ُأ ْط ِع ُم َ َيــا َر ِّب! َو َك ْي:ــال َ َق ِ
ــول َ َع ْن َأبِي ُه َر ْي َر َة َرض
ُ َق َال َر ُس:ــي ال َّل ُه َعنْ ُه َق َال
اســ َت ْط َع َم َك َع ْب ِدي ِ ِ
ْ َأ َما َعل ْم َت َأ َّن ُه: َق َال.ا ْل َعا َلمي َن ً « َم ْن َعــا َد َم ِر:ال َّل ِه َص َّلى ال َّل ُه َع َل ْي ِه َو َســ َّل َم
يضا َأ ْو
ــو َأ ْط َع ْم َت ُه ِ ِ
ْ ــم ُت ْطع ْم ُه؟ َأ َمــا َعل ْم َت َأن ََّك َل ْ ُف َل ٌن َف َل ِ ٍ ِ ِ
اب َ َز َار َأ ًخا َلــ ُه في ال َّله نَــا َدا ُه ُمنَــاد َأ ْن ط ْب َت َو َط
ِ ِ ِ
است َْســ َق ْيت َُك ْ !َل َو َجــدْ َت َذل َك عنْــدي؟ َيا ا ْب َن آ َد َم .»ت ِم َن ا ْل َجن َِّة َمن ِْز ًل
َ ــاك َو َت َب َّو ْأ
َ َم ْم َش
َ يك؟ َو َأن ِ ف َأس ِِ
ْت َ ــق ْ َ َيا َر ِّب! َك ْي: َق َال.َف َل ْم ت َْســقني ಅಬೂ ಹುರೈರ ರಿಂದ ವರದಿ: ಪ್ರವ ಾದಿ ಯವರು
ِ اك َعب ِ
ــدي ُف َل ٌن َف َل ْم ْ َ است َْســ َق ْ : َق َال.َر ُّب ا ْل َعا َلمي َن ಹೇಳಿದರು: “ಯಾರು ಒಬ್ಬ ರ�ೋಗಿಯನ್ನು ಸಂದರ್ಶಿಸುತ್ತಾರ�ೋ
.»ــك ِعن ِْدي َ ِ َأ َما إِن ََّك َل ْو َســ َق ْي َت ُه َو َجدْ َت َذل.ــق ِه
ِ تَس ಅಥವಾ ಅಲ್ಲಾಹನಿಗಾಗಿರುವ ತನ್ನ ಸಹ�ೋದರನನ್ನು ಸಂದರ್ಶಿ-
ْ ಸುತ್ತಾರ�ೋ ಅವರನ್ನು ಕರೆದು ಮಲಕ್ಗಳು ಹೇಳುವರು: ನೀನು
ಒಳ್ಳೆಯದನ್ನೇ ಮಾಡಿರುವೆ. ನಿನ್ನ ನಡೆ ಉತ್ತಮವಾಗಿದೆ. ನೀನು
ಅಬೂ ಹುರೈರ ರಿಂದ ವರದಿ: ಪ್ರವ ಾದಿ ಯವರು
ಸ್ವರ್ಗದಲ್ಲಿ ಒಂದು ಮನೆಯನ್ನು ಕಾದಿರಿಸಿರುವೆ.” (ಅತ್ತಿರ್ಮಿದಿ)
ಹೇಳಿದರು: ಕಿಯಾಮತ್ ದಿನ ಅಲ್ಲಾಹ ು ಕೇಳುವನು: “ಓ
ಮಾನವಾ! ನಾನು ರ�ೋಗಿಯಾಗಿದ್ದೆ. ಆದರೂ ನೀನು ನನ್ನನ ್ನು
ರ�ೋಗಿ ಸಂದರ್ಶನದ ವಿಧಿ:
ಸಂದರ್ಶಿಸಲಿಲ್ಲವಲ್ಲ.” ಮನುಷ್ಯನು ಕೇಳುವನು: “ಓ ನನ್ನ ರಬ್ಬೇ!
ನಾನು ನಿನ್ನನ್ನು ಹೇಗೆ ಸಂದರ್ಶಿಸಲಿ? ನೀನಂತೂ ಸರ್ವಲ�ೋಕಗಳ ರ�ೋಗಿ ಸಂದರ್ಶನವನ್ನು ಕೆಲವು ವಿದ್ವಾಂಸರು ಕಡ್ಡಾಯವೆಂದು
ಒಡೆಯನಾಗಿರುವೆ.” ಅಲ್ಲಾಹ ು ಹೇಳುವನು: “ನನ್ನ ಒಬ್ಬ ದಾಸ ಹೇಳಿದ್ದಾರೆ. ಅವರು ಅದಕ್ಕಿರುವ ಪುರಾವೆಯಾಗಿ ಈ ಹದೀಸನ್ನು
ರ�ೋಗಿಯಾಗಿರುವ ಸಂಗತಿ ನಿನಗೆ ಗೊತ್ತಿರಲಿಲವ
್ಲ ೇ? ಆದರೂ ಉಲ್ಲೇಖಿಸುತ್ತಾರೆ:
ನೀನು ಅವನನ್ನು ಸಂದರ್ಶಿಸಲಿಲ್ಲ. ನೀನು ಅವನನ್ನು ಸಂದರ್ಶಿಸಿ-
ರುತ್ತಿದ್ದರೆ ಅವನ ಬಳಿ ನನ್ನನ್ನು ಕಾಣುತ್ತಿದ್ದೆಯೆಂದು ನಿನಗೆ ಗೊತ್ತಿ-
ِ ِ ِ ِ َج
ರಲಿಲ್ಲವೇ?” “ಒ ಮಾನವಾ! ನಾನು ನಿನ್ನಲ್ಲಿ ಅನ್ನವನ್ನು ಬೇಡಿದ್ದೆ. ــا ِمَ الس َّ َر ُّد:ب ل ْل ُم ْســل ِم َ