Вы находитесь на странице: 1из 5

ಯಾಣ

ಯಾಣ
• ಯಾಣ ಉತ್ತ ರ ಕನ್ನ ಡ ಜಿಲ್ಲೆ ಯ
ಪ್ರ ಮುಖ ಪ್ರ ೇಕ್ಷಣೇಯ
ಸ್ಥ ಳಗಳಲ್ೆ ೊಂದು. ಪ್ಶ್ಚಿ ಮ ಘಟ್ಟ ಗಳ
ಸ್ಹ್ಯಾ ದ್ರರ ಶ್ರ ೇಣಯಲ್ಲೆ ದೆ.
ಇದು ಶ್ಚರಸಿ ಇೊಂದ ೪೫ ಕಿ.ಮಿ.
ದೂರದಲ್ಲೆ ದೆ. "
ರೊಕಿಿ ದದ ರೇ ಗೇಕಣಣ ಸೊಕಿಿ ದದ ರೆ
ಯಾಣ” ಎೊಂಬ ಮಾತು
ಚಾಲ್ಲತ ಯಲ್ಲೆ ದೆ. ಏಕೊಂದರೆ ಯಾಣಕಿ
ಯಾತ್ರರ ಕೈಕೊಳ್ಳು ವದು ಹೊಂದೆ
ಅಷ್ಟ ೊಂದು ಸಾಹಸ್ದ ಮಾತೇ
ಆಗಿತುತ . ಇೊಂದು ಯಾಣದ
ಹತ್ತತ ರದವರೆಗೂ ರಸ್ತತ ಯಾಗಿದೆ.
ಕೇವಲ ಒೊಂದು ಕಿಲ್ೇಮಿೇಟ್ರ
ದೂರವನ್ನ ಷ್ಟ ೇ
ನ್ಡೆಯಬೇಕಾಗುವದು. ಕುಮಟೆಯೊಂ
ದ ಹರಿಟೆಯ ಬಳಿಯ
ಮಾಗಣದ್ರೊಂದ ಅೊಂಕೊೇಲ್ಲಯ ಬದ್ರ
ಯೊಂದ ಅಚವೆ
ಮಾಗಣವಾಗಿ ಶ್ಚರಸಿಯೊಂದ ಹೆಗಡೆಕ
ಟೆಟ ಮಾಗಣವಾಗಿ ಕಾಡಿನ್ಲ್ಲೆ ಹ್ಯದು
• ಯಾಣದ ಶ್ಚಖರ (ದೇವಾಲಯ) ವೆೊಂದು
ಕರೆಯಲಪ ಡುವ ಹರಿಬಂಡೆ ೧೨೦
ಮಿೇಟ್ರ ಎತ್ತ ರವಾದ ಸುಮಾರು
ಅಷ್ಟ ೇ ಅಗಲವಾದ ನೆಲಮುಗಿಲನ್ನನ
ಜೇಡಿಸುವ ಕರೆ ಪ್ರದೆಯಂತ್ರ
ಬೃಹದಾಕಾರದ ಭಯಂಕರವಾದ
ಶ್ಚಲಾ ರೂಪ್ವಾಗಿದೆ. ಇದನ್ನನ
ಮೊದಲ್ಮ್ಮೆ ಕಂಡಾಗ
ಎೊಂಥವನಾದರು ನಿಬ್ಬೆ ರಗಾಗಿ
ಪ್ರ ಕೃತ್ತಯ ಮಹ್ಯಕೃತ್ತಗೆ ತ್ಲ್ಲ
ಮಣಯಲೇ ಬೇಕು. ಈ ಬಂಡೆಯ
ಮಧ್ಾ ದಲ್ಲೆ ಸಿೇಳ್ಳ ಇದುದ ನೆತ್ತತ ಯ
ಮೇಲ್ಲ ಜಲ ಸಂಚಯವಿದೆ! ಈ ಭೇಮ
ಬಂಡೆಯ ಸಿೇಳಿನ್ ಗುಹೆಯಲ್ಲೆ ತಾನಾಗಿ
ಮೂಡಿನಿೊಂತ್ ಭೈರವೇಶ್ವ ಲ್ಲೊಂಗ ಎರಡು
ಮಿೇಟ್ರ ಎತ್ತ ರವಾಗಿದುದ ಈ ಲ್ಲೊಂಗದ
ಮೇಲ್ಲ ಸ್ದಾ ಅೊಂಗುಲ ಗಾತ್ರ ದ ನಿೇರು
ಮೇಲ್ಲನಿೊಂದ
ಒಸ್ರುತ್ತತ ರುತ್ತ ದೆ! ಸ್ಿ ೊಂದಪುರಾಣದಲ್ಲೆ
ಯಾಣದ ಕತ್ರ ನಿರೂಪಿತ್ವಾಗಿದೆ.
• ಭಸಾೆ ಸುರನ್ನ ಈಶ್ವ ರನಿೊಂದ ಉರಿಹಸ್ತ ದ ವರ ಪ್ಡೆದು
ಕೊನೆಗೆ ಈಶ್ವ ರನ್ನೆನ ೇ ಸುಡುವದಾಗಿ ಅಟ್ಟಟ ಸಿಕೊೊಂಡು
ನ್ಡೆದಾಗ ಭೈರವೇಶ್ವ ರನ್ ರಕ್ಷಣೆಗಾಗಿ ಮಹ್ಯವಿಷ್ಣು ವು
ಮೊೇಹನಿಯಾಗಿ ಬಂದು ಭಸಾೆ ಸುರನ್ನ್ನನ ಒಲ್ಲಸಿ ಕುಣಸಿ
ಅವನ್ ಹಸ್ತ ವನೆನ ಅವನ್ ತ್ಲ್ಲಮೇಲ್ಲರಿಸುವಂತ್ರ ಮಾಡಿ
ಭಸಾೆ ಸುರನ್ನ್ನನ ಭಸ್ೆ ಮಾಡಿದ ಸ್ಥ ಳವಿದೆೊಂದು ಪ್ರ ತ್ತೇತ್ತ.
ಸುತ್ತ ಲ್ಲನ್ ಅರಣಾ ಪ್ರ ದೇಶ್ವೆಲೆ ಕಪ್ಪಪ ದ ಭಸ್ೆ ಮಯ
ಮಣು ನಿೊಂದ ತುೊಂಬಿರುವದರಿೊಂದ ಈ ಹೇಳಿಕಗೊಂದು
ಪುಷ್ಟಟ ಯೊದಗಿದೆ.
• ಯಾಣದ ಬಂಡೆಯ ಮೇಲ್ಲಲೆ ಸಾವಿರಾರು ಹರಿಜೇನ್ನ
ಹುಟ್ಟಟ ಗಳ್ಳ ಕಂಗಳಿಸುತ್ತ ವೆ. ಈ ಹೆಬೆ ೊಂಡೆಯೊಂದ
ಇಳಿದು ಬಂದ ಪ್ರ ವಾಹವೆ ಮುೊಂದೆ ಚಂಡಿಕಾ
ನ್ದ್ರಯಾಗಿ ಅಘನಾಶ್ಚನಿ ನ್ದ್ರಯನ್ನನ ಸೇರುತ್ತ ದೆ. ಈ
ಬಂಡೆಯದದ ಬ್ಬಟ್ಟ ದ ಕಳಗಡೆ ನ್ದ್ರಯಲ್ಲೆ ಸಾನ ನ್ಮಾಡಿ
ಮೇಲೇರಿ ಹೇಗುವಾಗ ಇನ್ನ ೊಂದು ಕಿರಿಗಾತ್ರ ದ
“ಹಲತ್ತ ಶ್ಚಖರ” (ಮೊೇಹನಿ ಶ್ಚಖರ) ಕಂಗಳಿಸುತ್ತ ದೆ.
ಇೊಂಥ ಹಲವಾರು ಮಹ್ಯಮಹ್ಯ ಬಂಡೆಗಳ್ಳ ಯಾಣದ
ಪ್ರಿಸ್ರದಲ್ಲೆ ವೆ. ಪ್ರ ಕೃತ್ತಯ ಭವಾ ತ್ರಯ
ದ್ರವಾ ದಶ್ಣನ್ದ್ರೊಂದ ಪುನಿೇತ್ನಾದ ಪ್ರ ವಾಸಿಗೆ ಪ್ರ ವಾಸ್ದ
ಪ್ರ ಯಾಸ್ದ ಅರಿವಾಗುವದ್ರಲೆ . ಪೂವಣಕಾಲದಲ್ಲೆ
ಯಾಣದ ಪ್ರ ದೇಶ್ ಸ್ಮೃದಧ ಪ್ರ ದೇಶ್ವಾಗಿದುದ
“ಯಾಣದ ಎಪ್ಪ ತುತ ಹಳಿು ” ತುೊಂಬಾ ಪ್ರ ಖ್ಯಾ ತ್ವಾಗಿತುತ .
• ಶ್ಚವರಾತ್ತರ ಯ ದ್ರನ್ ಇಲ್ಲೆ ಪೂಜೆ ಸ್ಲ್ಲೆ ಸಿ ದಂಡಿತ್ತೇಥಣದ
ನಿೇರನ್ನನ ತಂದು ಗೇಕಣಣದ ಮಹ್ಯಬಲೇಶ್ವ ರನಿಗೆ
ಅಪಿಣಸಿದರೆ ಮಹ್ಯಪುಣಾ ವಂತ್ರ. ಕೌಶ್ಚಕ ರಾಮಾಯಣ
ಬರೆದ ಬತ್ತ ಲೇಶ್ವ ರ ಕವಿ ಇಲ್ಲೆ ವಾಸಿಸಿದದ ನಂತ್ರ.

Вам также может понравиться